ಖಾನಾಪೂರ ಪಟ್ಟಣದಲ್ಲಿ ಆಯೋಜಿಸಿದ ‘ಶ್ರೀ ವಿಶ್ವಕರ್ಮ ಜಯಂತಿ’ ಉತ್ಸವ ಮತ್ತು ಭವ್ಯ ಶೋಭಾಯಾತ್ರೆಗೆ ಶ್ರೀ ಚೌರಾಶಿದೇವಿ ಮಂದಿರದಲ್ಲಿ ತೆಂಗಿನಕಾಯಿ ಒಡೆಯುವ ಮೂಲಕ ಅತ್ಯಂತ ಉತ್ಸಾಹದಿಂದ ಶಾಸಕ ವಿಠ್ಠಲ ಹಲಗೇಕರ ಅವರು ಚಾಲನೆ ನೀಡಿ ವಿಶ್ವಕರ್ಮ ಸಮಾಜದ ಉನ್ನತಿಗೆ ಸದಾ ಸಹಕರಿಸುವುದಾಗಿ ಹೇಳಿದರು


ಈ ಸಂದರ್ಭದಲ್ಲಿ ತಾಲೂಕಿನಾದ್ಯಂತ ಬಂದಿರುವ ವಿಶ್ವಕರ್ಮ ಸಮಾಜದ ನಾಗರಿಕರು ಮತ್ತು ಭಕ್ತರು ಉಪಸ್ಥಿತರಿದ್ದರು.
ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ
