ಬಾಗಲಕೋಟೆ ಜಿಲ್ಲೆಯ ಕಮತಗಿಯ ರಹಿವಾಸಿ ಶ್ರೀನಿವಾಸ ರಾಘವೇಂದ್ರ ಕುಲಕರ್ಣಿ (26) ಇತ್ತೀಚೆಗೆ ನಿಧನರಾದರು.
ಮೃತರು ತಂದೆ, ತಾಯಿ, ಸಹೋದರ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರು ಜ್ಯೋತಿಷ್ಯ ಬಲ್ಲವರಾಗಿದ್ದು, ತಮ್ಮ ಸಾವು 26ನೇ ವಯಸ್ಸಿನಲ್ಲಿದೇ ಎಂದು ಹೇಳುತ್ತಿದ್ದರು ಎನ್ನಲಾಗಿದೆ.
ಅಗಸಗಿ ದೇವಸ್ಥಾನ ಪಂಚರಾದ ಬಸನಗೌಡ ನಿಂಗನಗೌಡ ಪಾಟೀಲ ನಿಧನ.
ಶಿವರಾಜ್ ಅನಂತ ಮೋಹಿತೆ ನಿಧನ
ಶತಾಯುಷಿ ನಿಜಪ್ಪ ಶಿವಲಿಂಗ ಜಾಡರ್ ನಿಧನ
ದಿಗಂಬರ ಮುರಳಿಧರ ಕಾಕಡೆ ನಿಧನ
ಲಿಂಗರಾಜ ಕಾಲೇಜಿನಲ್ಲಿ ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಚಾಲನೆ
ಮುತಗಾದ 300 ವರ್ಷ ಹಳೆಯ ಬಾವಿಗೆ ‘ಪ್ಯಾಸ್ ಫೌಂಡೇಶನ್’ನಿಂದ ಮರುಜೀವ – ಅದ್ಧೂರಿ ಗಂಗಾಪೂಜೆ!
ಸದಾಶಿವ ನಗರದ ಗಣಾಚಾರಿ ರುದ್ರಭೂಮಿಯಲ್ಲಿ ಸಸಿ ನೆಡುವ ಕಾರ್ಯಕ್ರಮ ಯಶಸ್ವಿ