Belagavi

ಪ್ರಧಾನಿಮೋದಿ ಜನ್ಮದಿನದ ಹಿನ್ನೆಲೆ ಬೆಳಗಾವಿಯಲ್ಲಿ ಸ್ವಚ್ಛತಾ ಅಭಿಯಾನ

Share

ಪ್ರಧಾನಿ ಮೋದಿ ಅವರ ಜನ್ಮದಿನದ ಅಂಗವಾಗಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

ಶುಕ್ರವಾರದಂದು ಬೆಳಗಾವಿಯ ಸದಾಶಿವನಗರದಲ್ಲಿರುವ ಶ್ರೀ ಹರಿದ್ರಾ ಗಣೇಶ ಮಂದಿರದ ಆವರಣದಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸಿ, ವೃಕ್ಷಾರೋಪಣ ಮಾಡಲಾಯಿತು.


ಅಭಿಯಾನದಲ್ಲಿ ಮಹಾಪೌರ ಸವೀತಾ ಕಾಂಬಳೆ, ಮಹಿಳಾ ಮೋರ್ಚಾ ಅಧ್ಯಕ್ಷೆ ಶಿಲ್ಪಾ ಕೇಕರೆ, ಶೀಲಾ ಗಡಕರಿ, ಹೇಮಾ ಪಾಟೀಲ, ಶೈಲಾ ಮೂರೆತ್ತಿನವರ , ಇಂದಿರಾ ಬಾಳಿಕಾಯಿ, ಕವೀತಾ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.

Tags:

error: Content is protected !!