Belagavi

ಕಿರಣ್ ಕೃಷ್ಣ ಶಿವರಾಯಿ ನಿಧನ

Share

ಬೆಳಗಾವಿಯ ಹಿಂದವಾಡಿ ವಡ್ಡರ ಗಲ್ಲಿಯ ರಹಿವಾಸಿ ಕಿರಣ್ ಕೃಷ್ಣ ಶಿವರಾಯಿ (29) ಅವರು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.

ಮೃತರು ತಂದೆ-ತಾಯಿ, ಸಹೋದರ, ಮೂವರು ಸಹೋದರಿಯರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Tags:

error: Content is protected !!