Belagavi

ಸುರೇಶ ಯಾದವ ಪೌoಡೇಶನ್ ವತಿಯಿಂದ ವಿಶ್ವಕರ್ಮ ಜಯಂತಿಯ ಚಾಲನೆ

Share

ಬೆಳಗಾವಿಯ ರಾಮತೀರ್ಥ ನಗರದಲ್ಲಿ ಸುರೇಶ ಯಾದವ ಪೌoಡೇಶನ್ ವತಿಯಿಂದ ವಿಶ್ವಕರ್ಮ ಜಯಂತಿಯ ಉದ್ಘಾಟನೆ ನೆರೆವೇರಿಸಿ

 

ಮಾತನಾಡಿದ ಸುರೇಶ ಯಾದವ ಅವರು ವಿಶ್ವಕರ್ಮ ಜಯಂತಿ ಅಥವಾ ವಿಶ್ವಕರ್ಮ ಪೂಜೆ ಎಂದು ಕರೆಯಲ್ಪಡುವ ವಿಶ್ವಕರ್ಮ ದಿನವು ಹಿಂದೂ ಸಮುದಾಯದಲ್ಲಿ ಗಮನರ್ಯ ಪ್ರಾಮುಖ್ಯತೆಯನ್ನು ಹೊಂದಿದೆ. 2023 ರಲ್ಲಿ ವಿಶ್ವಕರ್ಮ ಪೂಜೆಯನ್ನು ಸಪ್ಟೆಂಬರ್, 17 ರಂದು

ಆಚರಿಸಲಾಗುತ್ತದೆ. ಹಿಂದೂ ಪುರಾಣದ ಪ್ರಕಾರ ಭಗವಾನ್ ವಿಶ್ವಕರ್ಮನನ್ನು ನಾಲ್ಕು ಕೈಗಳಿಂದ ದೈವಿಕ ಭಠಾಕೋಳಿಯ ಮೇಲೆ ಸವಾರಿ ಮಾಡಿ ಅಳತೆಯ ಟೇಪ್, ಮಾಪಕ, ಪುಸ್ತಕ ಮತ್ತು ಮಾಡಾಕೆಯನ್ನು ಹಿಡಿದಿರುವಂತೆ ಚಿತ್ರಿಸಲಾಗಿದೆ. ಈ ಚಿಹ್ನೆಗಳ ಬ್ರಹ್ಮಾಂಡದ ಪ್ರಧಾನ ವಾಸ್ತುಶಿಲ್ಪಿಯಾಗಿ ಅವರ ಸ್ಥಾನಮಾನವನ್ನು ತಿಳಿಸುತ್ತದೆ ಎಂದರು.

ಈ ಕಾರ್ಯಕ್ರಮದಲ್ಲಿ ವಿರನಗೌಡ ಪಾಟೀಲ್, ವಿಶಾಲ್ ಲೋಹರ, ನಾಗೇಶ್ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.

Tags:

error: Content is protected !!