ಬೆಳಗಾವಿ ಸಮರ್ಥನಗರ ಮೊದಲನೇ ಅಡ್ಡರಸ್ತೆಯ ರಹಿವಾಸಿ ಶಿವಾಜಿರಾವ್ ಪಾಟೀಲ್ ಅವರು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.
ಮೃತರಿಗೆ 73 ವರ್ಷ ವಯಸ್ಸಾಗಿತ್ತು. ಇವರ ನಿಧನದಿಂದ ಸಾಮಾಜಿಕ ಕಾರ್ಯಕರ್ತ ಮಹೇಶ ಪಾಟೀಲರಿಗೆ ಪಿತೃ ವಿಯೋಗವಾಗಿದೆ. ಇಂದು ರಾತ್ರಿ 9.30ಕ್ಕೆ ಶಹಾಪುರ ಸ್ಮಶಾನಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ.