Vijaypura

ಸಾಲಬಾಧೆ ರೈತ ಆತ್ಮಹತ್ಯೆಗೆ ಶರಣು

Share

ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಕಲಕೇರಿ ಸಮೀಪದ ಕೆರುಟಗಿ ಗ್ರಾಮದ 39 ವರ್ಷದ ಸಾಹೇಬಗೌಡ ಶಿವಣ್ಣ ಹಚಡದ ನೇಣು ಹಾಕಿಕೊಂಡು ಸಾವಿಗೆಶರಣಾದ ಘಟನೆ ನಡೆದಿದೆ. ಕೊರವಾರ ಕೆನರಾ ಬ್ಯಾಂಕ್ ೨ಲಕ್ಷ, ತಿಳಗೂಳ ಸೊಸೈಟಿ ೫೦ ಸಾವಿರ, ಹಾಗೂ ಖಾಸಗಿಯಾಗಿ ೫ ಲಕ್ಷ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಕಲಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ‌.

Tags:

error: Content is protected !!