ಸ್ವಾತಿ ರಮೇಶ ಸುತಾರ ಅವರು ನಿನ್ನೆ ಮಧ್ಯಾಹ್ನ ಅಲತಗಾ ಗ್ರಾಮದಿಂದ ಕಾಣೆಯಾಗಿದ್ದಾರೆ. ಬೆಳಗಾವಿ ಗಣೇಶ ನಗರದ ನಿವಾಸಿಯಾದ ಸ್ವಾತಿ ಅವರು ನಿನ್ನೆ ಮಧ್ಯಾಹ್ನ 12.30 ಗಂಟೆಗೆ ಅಲತಗಾ ಗ್ರಾಮದಿಂದ ಕಾಣೆಯಾಗಿದ್ದು, ಈ ಪ್ರಕರಣ ಕಾಕತಿ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.
ಮೂಡಲಗಿಯಲ್ಲಿ ಭಗತ್ ಸಿಂಗ್ ಅಭಿಮಾನಿ ಯುವಕನ ಭೀಕರ ಕೊಲೆ: ಹುಡುಗಿ ವಿಚಾರಕ್ಕೆ ಚೂರಿ ಇರಿದು ಹತ್ಯೆಗೈದ ಶಂಕೆ!
ಮೇ 24 ರಂದು ಬೆಳಗಾವಿಯಲ್ಲಿ 7ನೇ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನ; ಹಿರಿಯ ಸಾಹಿತಿ ಯಶವಂತ್ ಪಾಟಣೆ ಅಧ್ಯಕ್ಷತೆ!
ಬೆಂಗಳೂರಿನ ರಮಜಾನ್ ಹಬ್ಬದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ ಪರಸ್ಪರ ಪ್ರೀತಿ, ವಿಶ್ವಾಸದ ಬದುಕು ಸಾರ್ಥಕ ಎಂದ ಮುಖ್ಯಮಂತ್ರಿಗಳು…
ಬೆಳಗಾವಿ – ಡಿಸೆಂಬರ್ 16 ರಂದು ಸಮಗಾರ ಮತ್ತು ಡೋರ ಸಮುದಾಯದಿಂದ ಬೃಹತ್ ಪ್ರತಿಭಟನೆ – ಭೀಮರಾವ ಪವಾರ.
ಖಾನಾಪೂರ ತಾಲೂಕಾ ಹಿರಿಯ ನಾಗರಿಕರು ಹಾಗೂ ನಿವೃತ್ತ ಸರ್ಕಾರಿ ನೌಕರರ ಸಂಘದ ಸಂಯುಕ್ತ ಸಭೆಯಲ್ಲಿ ಸಾವಯವ ಕೃಷಿಯ ಉಪದೇಶ ನೀಡಿದ ಬಸವಣ್ಣಿ ನಿಲಜಗಿ
*ದೇಶದ ಸುಸ್ಥಿರ ಅಭಿವೃದ್ಧಿಗೆ ಜನಸಂಖ್ಯೆ ನಿಯಂತ್ರಣ ಅಗತ್ಯ: ಬೆಳಗಾವಿಯಲ್ಲಿ ಎಸ್.ಪಿ. ಹಿರೇಮಠ್ ಪ್ರತಿಪಾದನೆ!*
ಫೈರಿಂಗ್ ಪ್ರಕರಣದ ಹಿನ್ನಲೆ ಬಳಿಕ ಯೂನಿಯನ್ ಜಿಮ್’ಖಾನಾ’ಸೀಲ್’! ಸೇನಾಧಿಕಾರಿಗಳ ಮತ್ತು ಪೊಲೀಸ್ ಬಂದೋಬಸ್ತಿನಲ್ಲಿ ಕ್ಯಾಂಟೋನ್ಮೆಂಟ್’ನಿಂದ ಯೂನಿಯನ್ ಜಿಮ್’ಖಾನಾಗೆ ಬೀಗ!