ಖಾನಾಪೂರ ಪೋಲಿಸ್ ತರಬೇತಿ ಶಾಲೆಯಲ್ಲಿ ಫುಡ್ ಪಾಯಿಸನ್ ಆಗಿ ನಿನ್ನೆ ರಾತ್ರಿ ಪೋಲಿಸ್ ತರಬೇತಿ ಪಡೆಯುತ್ತಿರುವ ಸಿಬ್ಬಂದಿಗಳು ಖಾನಾಪೂರ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಆರೋಗ್ಯವನ್ನು ಬೆಳಗಾವಿ ಎಸ್ ಪಿ ಡಾಕ್ಟರ್ ಭೀಮಾಶಂಕರ ಗುಳೇದ ಅವರು ಖಾನಾಪೂರ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ
ಪಡೆಯುತ್ತಿರುವವರನ್ನು ಆರೋಗ್ಯ ವಿಚಾರಿಸಿ ಕಾಳಜಿ ವಹಿಸಲು ಹೇಳಿದರು ಪ್ರತಿಯೊಬ್ಬರಿಗೂ ಹಣ್ಣು ಗಳನ್ನು ನೀಡಿ ತಮ್ಮ ಪ್ರಕೃತಿಯ ಕಾಳಜಿ ವಹಿಸಲು ಹೇಳಿದರು ಈ ಸಂದರ್ಭದಲ್ಲಿ ಡಾಕ್ಟರ್ ನಾರಾಯಣ, ಖಾನಾಪೂರ ಪೋಲಿಸ್ ಇನ್ಸ್ಪೆಕ್ಟರ್ ಲಾಲ್ ಸಾಬ್ ಗೌಂಡಿ, ಪೋಲಿಸರಾದ ಸಿದ್ರಾಮ್ ಹಸಾರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ