ಖಾನಾಪೂರದ ಜಾಗೃತ ದೇವಸ್ಥಾನ ಚೌಕಾಶಿ ಮಂದಿರದಲ್ಲಿ ಮಂದಿರ ವಿಸ್ತರಣೆ ಸಮಾರಂಭದಲ್ಲಿ ಕಾಲಮ್ ಭರಣಿ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಅರ್ಬನ್ ಬ್ಯಾಂಕ್ ನ ಅಧ್ಯಕ್ಷ ಅಮೃತ ಶೇಲಾರ್ ಅವರು ಪಾಲ್ಗೊಂಡು ಕಾಲಮ್ ಭರಣಿ ಮಾಡಿ ಸದಾ ಧಾರ್ಮಿಕ ವಿಧಿ ವಿಧಾನಗಳಲ್ಲಿ ಭಾಗವಹಿಸಿ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಕೆಲಸ ಮಾಡುವ ಅಮೃತ ಶೇಲಾರ್ ಅವರೊಂದಿಗೆ ಇನ್ನಿತರ ಚೌಕಾಶಿ ಮಂದಿರದ ಟ್ರಸ್ಟ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು