animal

ಕಬ್ಬು ತಿನ್ನಲು ಗದ್ದೆಗೆ ನುಗ್ಗಿದ ಗಜರಾಜ್….!!! ಬೆಚ್ಚಿ ಬಿದ್ದ ಜನ

Share

ಖಾನಾಪೂರ ತಾಲೂಕಿನ ಕರಂಬಳ ಗ್ರಾಮದ ರೈತ ಪ್ರದೀಪ್ ಘಾಡಿಯವರ ಹೊಲದಲ್ಲಿ ಕಬ್ಬು ಬೆಳೆ ಆರಾಮವಾಗಿ ತಿನ್ನುತ್ತಿರುವ ಗಜರಾಯನ ನೋಟ ನೋಡಿ ಇದು ಬಂದಂತಹ ಬೆಳೆ ಹಾನಿ ಉಂಟು ಮಾಡಿ ನಾನಂತೂ ಅರಣ್ಯ ಪ್ರದೇಶದಲ್ಲಿ ಹೋಗುವುದಿಲ್ಲ ನಿವು ಏನು ಮಾಡುಕೊಳ್ಳುತ್ತಿರೂ ಮಾಡಿಕೊಳ್ಳಿ ಎಂಬ ಹಟ್ಟಕ್ಕೆ ಸುಮಾರು ತಿಂಗಳಿನಿಂದ ಬಿದ್ದಿರುವ ಗಜರಾಯ ಅರಣ್ಯ ಇಲಾಖೆಗೆ ಸವಾಲು ಹಾಕಿದ್ದಾರೆ ಅಂತ ಕಾಣುತ್ತೆ ಏಕೆಂದರೆ ಸುಮಾರು ತಿಂಗಳಿನಿಂದ ಗ್ರಾಮ, ಗ್ರಾಮ ವ್ಯಾಪ್ತಿಯಲ್ಲಿನ ಹೊಲ ಗದ್ದೆಗಳಲ್ಲಿ ಬೆಳೆ ನಾಶ ಮಾಡುತ್ತಾ ಹೊರಟಿರುವುದು ಕಂಡು ಸಾರ್ವಜನಿಕ ವಲಯದಲ್ಲಿ ಭೀತಿ ಉಂಟು ಮಾಡಿದೆ.

ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ

Tags:

error: Content is protected !!