Athani

ಪರಿಸರಕ್ಕೆ ಇದೊಂದು ಕೊಡುಗೆ : ಪಿಒಪಿ ಗಣಪತಿ ಮಧ್ಯೆ ಇಲ್ಲೊಬ್ಬ ಪರಿಸರ ಸ್ನೇಹಿ ಗಣಪತಿ ಪ್ರಿಯ

Share

ಅಥಣಿ : ಯಾವುದೆ ಅಚ್ಚುಗಳನ್ನ ಬಳಸದೆ ಕೈಯಿಂದಲೆ ರೆಡಿಯಾಗುತ್ತಿರುವ ಪುಟ್ಟ ಪುಟ್ಟ ಗಣಪತಿ, ಅವುಗಳಿಗೆ ಬಣ್ಣ ಬಳಿಯುತ್ತಿರುವ ಮಕ್ಕಳು ಈ ಸುಂದರ ಗಣಪತಿ ಮೂರ್ತಿ ಕೊಳ್ಳಲು ಜನ ಮುಗಿ ಬಿಳ್ಳುತ್ತಾರೆ ಕಾರಣ ಇವು ಶುದ್ಧ ಮಣ್ಣು ಹಾಗೂ ಬಣ್ಣದಿಂದ ತಯಾರಾಗಿರುವ ಗಣಪತಿ ಮೂರ್ತಿಗಳು.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸತ್ತಿ ಗ್ರಾಮದ ಮುರಗಯ್ಯ ಎಂಬ ಗಣಪತಿ ಮೂರ್ತಿ ತಯಾರಕರು ಪಿಒಪಿ ಗಣಪತಿಗೆ ಮಾರು ಹೋಗದೆ ಶುದ್ಧ ಸೇಡಿ ಮಣ್ಣಿನಿಂದ ಪರಿಸರ ಸ್ನೇಹಿ ಗಣಪತಿ ಮಾಡಿ ಮಾದರಿಯಾಗಿದ್ದಾರೆ.

ವರದಿ ಸಿದ್ದಾರೂಢ ಬಣ್ಣದ ಇನ್ ನ್ಯೂಸ್ ಅಥಣಿ

Tags:

error: Content is protected !!