khanapur

ಲಾಯನ್ಸ್ ಕ್ಲಬ್ ಖಾನಾಪೂರ ವತಿಯಿಂದ ಸೋಮವಾರ ದಿನಾಂಕ 9ರಂದು ರಕ್ತದಾನ ಶಿಬಿರ

Share

ಖಾನಾಪೂರ ಲಾಯನ್ಸ್ ಕ್ಲಬ್ ವತಿಯಿಂದ ಸೋಮವಾರ ದಿನಾಂಕ 9ರಂದು ಗಣೇಶ ಚತುರ್ಥಿ ನಿಮಿತ್ಯ ರಕ್ತದಾನ ಶಿಬಿರ ಆಯೋಜಿಸಲಾಗಿದ್ದು ಸರ್ಕಾರಿ ಆಸ್ಪತ್ರೆ ಖಾನಾಪೂರದಲ್ಲಿ ಈ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ರಕ್ತದಾನ ಮಾಡಿ ಜೀವ ಉಳಿಸಿ ಎಂಬ ವಾಕ್ಯದೊಂದಿಗೆ ಗಣೇಶ ಚತುರ್ಥಿ ನಿಮಿತ್ಯ ಲಾಯನ್ಸ್ ಕ್ಲಬ್ ನ ಈ ವಿಶೇಷ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿ ಜೀವ ಉಳಿಸಿ ಎಂದು ಕೋರಲಾಗಿದೆ ಹೆಚ್ಚಿನ ಮಾಹಿತಿಗಾಗಿ ಲಾಯನ್ಸ್ ಕ್ಲಬ್ ಅಧ್ಯಕ್ಷ ರವಿಸಾಗರ ಉಪ್ಪಿನ 9741325522, ಲಾಯನ್ ಅಜೀತ ಪಾಟೀಲ್ 9535119877 ಗೆ ಸಂಪರ್ಕಿಸಲು ಕೋರಲಾಗಿದೆ.

ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ

Tags:

error: Content is protected !!