Belagavi

ಮೊರಬ ಗ್ರಾಮದ ಮೂವರು ಪೊಲೀಸ್ ಅಧಿಕಾರಿಗಳಿಗೆ ಗೆಳೆಯರ ಬಳಗದಿಂದ ಸನ್ಮಾನ

Share

ಕಾರವಾರ ನೂತನ ಎಸ್‍ಪಿಯಾಗಿ ಆಯ್ಕೆಯಾದ ಮೊರಬ ಗ್ರಾಮದ ರಾಜೀವ್ ಎಂ. ಹಾಗೂ ಅದೇ ಗ್ರಾಮದ ಪಿಎಸ್‍ಐ ಆಗಿ ಆಯ್ಕೆಯಾದ ಸುರೇಶ್ ಮನ್ನಿಕೇರಿ ಹಾಗೂ ಕಾಡೇಶ ಅಸ್ಕಿ ಸತ್ಕರಿಸಿ ಸನ್ಮಾನಿಸಲಾಯಿತು.

ಐಪಿಎಸ್ ಪದೋನ್ನತಿ ಹೊಂದಿದ ರಾಜೀವ್ ಎಂ. ಹಾಗೂ ಐಪಿಎಸ್ ಆಗಿ ಪದೋನ್ನತಿ ಸುರೇಶ್ ಮನ್ನಿಕೇರಿ ಹಾಗೂ ಕಾಡೇಶ ಅಸ್ಕಿ ರವರನ್ನು ಬೆಳಗಾವಿ ನಗರದ ಪೊಲೀಸ್ ಹೆಡ್ ಕ್ವಾಟ್ರಸ್ ನಲ್ಲಿ ಮೊರಬ ಗ್ರಾಮದ ಸ್ನೇಹಿತರ ಬಳಗದಿಂದ ಸತ್ಕರಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಎ ಎಲ್ ಪಾಟೀಲ್, ಶಿವಪುತ್ರ ಹಾಲಾಣೆ, ಯಾಸೀನ್ ನದಾಫ್, ಅಶೋಕ್ ಶಾಂಡಗೆ, ಒಗೆಪ್ಪ ಒಡೆಯರ್, ಅನಿಲ್ ಸಪ್ತಸಾಗರೆ, ಮೋಹನ್ ಕಾಂಬ್ಳೆ, ಸಚಿನ್ ಶಿಂಧೆ, ಯಲ್ಲಪ್ಪ ಸಪ್ತಸಾಗರೆ, ಅಜಿತ್ ಪಾಟೀಲ್ ಮುಂತಾದವರು ಹಾಜರಿದ್ದರು.

Tags:

error: Content is protected !!