Belagavi

ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸಹಸ್ರ ಚಂಡಿಯಾಗ

Share

ಬಾಕ್ಸೈಟ್‍ ರಸ್ತೆಯಲ್ಲಿರುವ ಶ್ರೀ ಮಹಾಲಕ್ಷ್ಮೀದೇವಸ್ಥಾನದಲ್ಲಿ ಸಹಸ್ರ ಚಂಡಿಯಾಗವನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಗಾವಿಯಲ್ಲಿ ಶ್ರೀ ಮಹಾಲಕ್ಷ್ಮಿದೇವಸ್ಥಾನಅಭಿವೃದ್ಧಿ ಸಮಿತಿ ವತಿಯಿಂದಉμÁ ಕಾಲೋನಿ , ಬಾಕ್ಸೈಟ್‍ರಸ್ತೆಯಲ್ಲಿರುವ ಶ್ರೀ ಮಹಾಲಕ್ಷ್ಮಿದೇವಸ್ಥಾನದಲ್ಲಿ ಸಹಸ್ರಚಂಡಿಯಾಗಕಾರ್ಯಕ್ರಮದಲ್ಲಿ ನಿಕಟಪೂರ್ವಕರ್ನಾಟಕ ಸರ್ಕಾರದದೆಹಲಿ ವಿಶೇಷ ಪ್ರತಿನಿಧಿಗಳು ಶಂಕರಗೌಡ ಪಾಟೀಲ್‍ಅವರುಈ ಸಹಸ್ರಚಂಡಿಯಾಗದಲ್ಲಿ ಭಾಗಿಯಾಗಿ ಸಂಕಲ್ಪ ಪೂರ್ವಕ ಪೂಜೆ ನೆರವೇರಿಸಿ ಜನಕಲ್ಯಾಣ ಮತ್ತುರಾಷ್ಟ್ರದ ಒಳಿತಿಗಾಗಿ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿಡಾ. ಶಿವರಾಮ, ಸತೀಶ್ ಮಾಳವದೆ, ದೇವಸ್ಥಾನದಅಭಿವೃದ್ಧಿ ಮಂಡಳಿ ಸದಸ್ಯರು, ಸ್ವಾಮೀಜಿಗಳು, ಪುರೋಹಿತರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು

Tags:

error: Content is protected !!