ಬೆಳಗಾವಿಯ ಕಂಗ್ರಾಳಗಲ್ಲಿ ನಿವಾಸಿ ರೇಣುಕಾ ಮಾದೇವ ಚೌಗುಲೆ ಅವರು ಇಂದು ನಿಧನರಾದರು.
ಮೃತರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ ಸದಾಶಿವನಗರದ ರುದ್ರಭೂಮಿಯಲ್ಲಿ ನೆರವೇರಲಿದೆ.
ಮೃತರು ತಾಯಿ ಅಕ್ಕ-ತಂಗಿಯರು ಹಾಗೂ ಒಬ್ಬ ಸಹೋದರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ನೂರಜಾನ ಗಜಬರಸಾಬ ಮುಜಾವರ ನಿಧನ
ಚಾವಳವ್ವ ಠಕ್ಕಪ್ಪ ರಾಠೋಡ ನಿಧನ
ಕಾಗವಾಡ ತಾಲೂಕಿನ ಉಗಾರ್ ಪಟ್ಟಣದ ಸಕ್ಕರೆ ಉದ್ಯಮಿ ರಾಜಾಭಾವು ಶಿರಗಾಂವ್ಕರ್ ನಿಧನ
ಅಪಘಾತದಲ್ಲಿ ಗಾಯಗೊಂಡಿದ್ದ ನಿವೃತ್ತ ಪೋಸ್ಟ್ಮಾಸ್ಟರ್ ಮಾರುತಿ ದಳವಿ ಚಿಕಿತ್ಸೆ ಫಲಿಸದೆ ನಿಧನ
ಟಿಪ್ಪರ್-ಲಾರಿ ನಡುವೆ ಅಪಘಾತ; ಬೈಕ್ ಸವಾರ ಸಾವು, ಮಹಿಳೆ ಗಂಭೀರ
ಮಾದಕ ವಸ್ತುಗಳಿಂದ ದೂರವಿದ್ದು ಸುಂದರ ಜೀವನ ರೂಪಿಸಿಕೊಳ್ಳಿ: ಹಿರಿಯ ವಕೀಲ ಶ್ರೀಪಾಲ್ ಮುನ್ನೊಳ್ಳಿ ಕರೆ
ಜು.6ರಂದು ಕಾರಂಜಿಮಠದಲ್ಲಿ ೩೦೧ನೇ ಶಿವಾನುಭವ ಕಾರ್ಯಕ್ರಮ