Vijaypura

ತಾಂಡಾಗಳಿಗೆ ಕರಪತ್ರ ಹಂಚಿದ ಬಂಜಾರ ಸಮಾಜದ ಮುಖಂಡರು

Share

ಇದೇ ಏಪ್ರಿಲ್ 27 ಮತ್ತು 28 ರಂದು ವಿಜಯಪುರದಲ್ಲಿ ನಡೆಯಲಿರುವ ಬಂಜಾರ ಸಮ್ಮೇಳನದ ಅಂಗವಾಗಿ, ವಿಜಯಪುರ ಜಿಲ್ಲೆಯ ಬಂಜಾರ ಸಮಾಜದ ಮುಖಂಡರು ಜಿಲ್ಲೆಯ ವಿವಿಧ ತಾಂಡಗಳಿಗೆ ಭೇಟಿ ನೀಡಿ ಕರಪತ್ರ ಹಂಚಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು. ಬಂಜಾರ ಸಮಾಜಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಜನರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.

Tags:

error: Content is protected !!