ಬೆಳಗಾವಿಯ ಖಾಸಬಾಗನ ರಹಿವಾಸಿ ಪರಶುರಾಮ್ ಶಿವಾಜೀರಾವ್ ತಳವಾರ್ (55) ಅವರು ಹೃದಯಾಘಾತದಿಂದ ನಿಧನರಾದರು. ಮೃತರು ವಡಗಾಂವ ಗ್ರಾಮ ಲೆಕ್ಕಾಧಿಕಾರಿ ಕಾರ್ಯಾಲಯದಲ್ಲಿ ತಾತ್ಕಾಲಿಕ ಗ್ರಾಮ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೃತರು ಪತ್ನಿ, ಮೂವರು ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ರಂಗಪಂಚಮಿ ಸಂಭ್ರಮದಲ್ಲಿ ಶೋಕ ವಾತಾವರಣ: ಮಲಪ್ರಭಾ ನದಿಯಲ್ಲಿ ಮುಳುಗಿ ಯುವಕ ಸಾವು
ಹಲಗಾ ಸಂತ ಶಿಶುನಾಳ ಶರೀಫ್ ಅಜ್ಜರಂತಿದ್ದ ಧಾಕಲು ಕಾಕಾ ನಿಧನ
ಕಳಚಿತು ಹಲಗಾದ’ಧಾರ್ಮಿಕ ಸೌಹಾರ್ದತೆಯ ಕೊಂಡಿ’; ಧಾಕಲು ಕಾಕಾ ನಿಧನಕ್ಕೆ ಇಡೀ ಗ್ರಾಮ ಕಂಬನಿ ಅಂತ್ಯಕ್ರಿಯೆಗೆ ಅಪಾರ ಸಂಖ್ಯೆಯಲ್ಲಿ ಹರಿದು ಬಂದ ಜನಸ್ತೋಮ
ಧಾಕಲು ಫಕಿರಾ ಬಿಳಗೋಜಿ ನಿಧನ
ಹುಕ್ಕೇರಿ ಲಕ್ಷ್ಮೀದೇವಿ ಹೋನ್ನಾಟ ನೋಡ ಬನ್ನಿ…
ಜಾಗವಿದ್ದರೂ ಸಿಗದ ನಿಲ್ದಾಣ; ಅತಿಕ್ರಮಣಕಾರರ ಪಾಲಾಯ್ತೇ ರಾಂಪುರದ ಬಸ್ ನಿಲ್ದಾಣದ ಭೂಮಿ?
ಮಹಿಳೆಯರ ಗೌರವವೇ ಸಮಾಜದ ಪ್ರಗತಿ: ಖಾನಾಪುರದಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಸತ್ಕಾರ!