Chikkodi

ಕೃಷ್ಣಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಏರಿಕೆ ಬೀರಪ್ಪ ದೇಗುಲ ಜಲಾವೃತ

Share

ಚಿಕ್ಕೋಡಿ: ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ‌ಚಿಕ್ಕೋಡಿ ಉಪವಿಭಾಗದ ನದಿಗಳಿಗೆ ಇವತ್ತು 4 ಅಡಿಯಷ್ಟು ನೀರು ಏರಿಕೆಯಾಗಿದೆ.ಪರಿಣಾಮ ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮದ ಬೀರಪ್ಪ ದೇಗುಲ ಜಲಾವೃತಗೊಂಡಿದೆ.

ಕೃಷ್ಣಾನದಿಗೆ ಇವತ್ತು 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕನಷ್ಟು ‌ನೀರು ಹರಿದು ಬರುತ್ತಿದೆ.ಕೃಷ್ಣಾನದಿಗೆ ಇವತ್ತು 4 ಅಡಿಯಷ್ಟು ನೀರು ಏರಿಕೆಯಾಗಿದೆ. ನದಿಯು ತನ್ನ ಪಾತ್ರವನ್ನು ಬಿಟ್ಟು ಹರಿಯುತ್ತಿದೆ.ಬಾವನ ಸೌಂದತ್ತಿ ಗ್ರಾಮದ ಬೀರಪ್ಪ ದೇಗುಲ ಜಲಾವೃತಗೊಂಡಿದೆ.ಪರಿಣಾಮ ಭಕ್ತರಿಗೆ ಬೀರಪ್ಪ ದೇವರ ದರ್ಶನ ಬಂದಾಗಿದೆ.

Tags:

error: Content is protected !!