ಟಿಪ್ಪು ಸುಲ್ತಾನ್ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆಯನ್ನು ಮುಧೋಳದಲ್ಲಿ ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕಾರ್ಯಕ್ರಮ ಒಂದರಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಟಿಪ್ಪು ಸುಲ್ತಾನ್ ಒಬ್ಬ ಹರಾಮಕೋರ ಸೂ* ಮಗ, ಲಕ್ಷಾಂತರ ಹಿಂದೂಗಳನ್ನು ಟಿಪ್ಪು ಸುಲ್ತಾನ್ ಕೊಲೆ ಮಾಡಿದ್ದಾನೆ ,
ನನ್ನ ಮೇಲೆ ಎಷ್ಟು ಎಫ್ಐಆರ್ ಹಾಕ್ತೀರಿ? ನಮ್ಮ ಮೇಲೆ ಈಗಲೇ 36-37 ಕೇಸ್ ಇವೆ. ನನ್ನ ಮೇಲೆ ಮುಧೋಳದಲ್ಲೂ ನಾಲ್ಕೈದು ಕೇಸ್ ಹಾಕಿದ್ದೀರಿ. ಇದಕ್ಕೆಲ್ಲಾ ನಾವು ಅಂಜುವವರಲ್ಲ, ಹಿಂದೂಗಳೇನೂ ಷಂಡರಲ್ಲ ಎಂದಿದ್ದಾರೆ. ನಾನು ಮಾತಾಡೋ ಭಾಷಣ ಚೆನ್ನಾಗಿ ರೆಕಾರ್ಡ್ ಮಾಡಿಕೊಳ್ಳಿ, ನನ್ನ ಮೇಲೆ ಕೇಸ್ ಹಾಕಿದರೆ ಹಾಕಲಿ ಬಿಡಿ ಎಂದು ಯತ್ನಾಳ್ ಭಾಷಣವೊಂದರಲ್ಲಿ ಹೇಳಿದ್ದಾರೆ.