Belagavi

ತುರಮುರಿ ಕಚರಾ ಡೀಪೋಗೆ ಲೋಕಾಯುಕ್ತ ಎಸ್ಪಿ ಸಪ್ರೈಸ್ ವ್ಹಿಸೀಟ್

Share

ಬೆಳಗಾವಿ ತಾಲೂಕಿನ ತುರಮುರಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೆಳಗಾವಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಹನುಮಂತರಾಯ ಅವರು ಆಕಸ್ಮಿಕವಾಗಿ ಭೇಟಿ ನೀಡಿ ಪರಿಶೀಲಿಸಿದರು.

ಬೆಳಗಾವಿ ನಗರ ಮತ್ತು ಪ್ರದೇಶ ತ್ಯಾಜ್ಯ ವಿಲೇವಾರಿಯಾಗುವ ತುರಮುರಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಇಂದು ಮಂಗಳವಾರ ಬೆಳಗಾವಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಹನುಮಂತರಾಯ ಅವರು ಆಕಸ್ಮಿಕವಾಗಿ ಭೇಟಿ ನೀಡಿ ಪರಿಶೀಲಿಸಿದರು. ಈ ಘಟಕದ ನಿರ್ವಹಣೆಯನ್ನು Re.Sustainability Ltd. ಮಾಡುತ್ತಿದ್ದು, ಸರಿಯಾದ ರೀತಿಯಲ್ಲಿ ನಿರ್ವಹಿಸುವಂತೆ ಮಹಾನಗರ ಪಾಲಿಕೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು.

Tags:

error: Content is protected !!