Khanapur

ಕೊಟ್ಟ ಮಾತು, ಉಳಿಸಿಕೊಳ್ಳುವತ್ತ ನಮ್ಮ ಜನನಾಯಕ ಕಾಶೀಮ ಅಣ್ಣಾ ಹಟ್ಟಿಹೋಳಿ

Share

ಖಾನಾಪೂರ ತಾಲೂಕಿನ ಹೊಸಲಿಂಗನಮಠ ಗ್ರಾಮದ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯ ಕಳೆದ ವರ್ಷ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ನಮ್ಮೂರಿನ ಕನ್ನಡ ಶಾಲೆಯಲ್ಲಿ ಒಂದನೇ ತರಗತಿಗೆ ಅಡ್ಮಿಷನ್ ಪಡೆದ ಪ್ರತಿ ವಿದ್ಯಾರ್ಥಿ ಹೆಸರಿಗೆ 1000/-(ಒಂದು ಸಾವಿರ) ರೂಪಾಯಿ “Fixed Deposit” ಮಾಡತೀನಿ ಅಂತಾ ನಮ್ಮೂರಿನ ಜನ ನಾಯಕ ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ ಲಿಂಗನಮಠ ಕಾಶೀಮ ಅಣ್ಣಾ ಹಟ್ಟಿಹೋಳಿ ಅವರು ಘೋಷಣೆ ಮಾಡಿದ್ರು.

ಅದರಂತೆ ಕೊಟ್ಟ ಮಾತಿನಂತೆ ನಾಲ್ಕು ವಿದ್ಯಾರ್ಥಿ/ವಿದ್ಯಾರ್ಥಿನಿಯರ ಹಾಗೂ ಪಾಲಕರ ಹೆಸರಿಗೆ ಜಂಟಿಯಾಗಿ Deposit ಮಾಡಿ ಅದರ ಸರ್ಟಿಫಿಕೇಟ್ ಅನ್ನು ಶಾಲೆಯ ಹೆಡ್ ಮಾಸ್ಟರ್ ಹಾಗೂ SDMC ಅಧ್ಯಕ್ಷರಿಗೆ ನೀಡಿದರು.ಈ ಯುವ ನಾಯಕನ ಕಾರ್ಯಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Tags:

error: Content is protected !!