ಖಾನಾಪೂರ ತಾಲೂಕಿನ ಹಲಕರ್ಣಿ ಗ್ರಾಮದ ನಿವಾಸಿ ರುಕ್ಮಿಣಿ ಕೃಷ್ಣಾ ಖಾನಾಪೂರಿ (67) ನಿನ್ನೆ ರಾತ್ರಿ 11ರ ಸುಮಾರಿಗೆ ನಿಧನರಾದರು ಹಲಕರ್ಣಿ ಗ್ರಾಮದ ಹಿರಿಯ ನಾಯಕ ಸಮಾಜ ಸೇವಕ ಅರ್ಬನ್ ಬ್ಯಾಂಕ್ ನಿರ್ದೇಶಕ ದಿವಂಗತ ಕೃಷ್ಣಾ ಖಾನಾಪೂರಿ ಅವರ ಪತ್ನಿ ಇವರು ಇವರು ನಾಲ್ಕು ವಿವಾಹಿತ ಪುತ್ರ, ಒಬ್ಬ ವಿವಾಹಿತ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

