Vijaypura

ರಾಜ್ಯ ಸರ್ಕಾರದ ಕಾರ್ಯವೈಖರಿಗೆ ಇಡೀ ರಾಜ್ಯದ ಜನ ಛೀಮಾರಿ ಹಾಕುತ್ತಿದ್ದಾರೆ: ಬಿಜೆಪಿ ಮುಖಂಡ ರವಿ ಖಾನಾಪುರ

Share

ನಾಡಿನ ಜನ ಸಂಭ್ರಮ ಪಡುವ ಕ್ಷಣದಲ್ಲಿ ದುಃಖ ಪಡುವ ಹಾಗೆ ಮಾಡಿದ ರಾಜ್ಯ ಸರ್ಕಾರದ ಕಾರ್ಯವೈಕರಿಗೆ ಇಡೀ ರಾಜ್ಯದ ಜನ ಚಿಮಾರಿ ಹಾಕುತ್ತಿದ್ದಾರೆ, ಇದಕ್ಕೆಲ್ಲಾ ಕಾರಣ ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ ಕ್ರಿಕೆಟ್ ಫೈನಲನಲ್ಲಿ 18 ವರ್ಷಗಳ ನಂತರ ಆರ್‌ಸಿಬಿ ಪಂದ್ಯವನ್ನ ಗೆದ್ದಿತ್ತು.

ಆತುರ ಆತುರದಲ್ಲಿ ಇಡೀ ದೇಶದ ಜನ ಕ್ರಿಕೆಟಿಗರ ಜೊತೆ ನಮ್ಮನ್ನು ನೋಡಲಿ ಎಂಬ ಹುಚ್ಚು ಆಸೆಗೆ ಬಿದ್ದ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯ ಹಾಗೂ ಅವರ ಕೆಲ ಸಚಿವರ ಸೇರಿ ಯಾವುದೇ ಮುಂಜಾಗ್ರತೆಯನ್ನು ನಡೆಸದೆ ಮಾಡದೆ ಸಂಭ್ರಮಾಚರಣೆಯಲ್ಲಿ ತೊಡಗಿರುವದೇ 11 ಜನ ಅಮಾಯಕರ ಸಾವಿಗೆ ಕಾರಣವಾಗಿದೆ ಇಲ್ಲಿ ಪೊಲೀಸ್ ಇಲಾಖೆಯ ವೈಫಲ್ಯ ಅಂತ ಖಂಡಿತವಾಗಲೂ ಹೇಳಲು ಸಾಧ್ಯವಿಲ್ಲ ಅವರಿಗಿದ್ದ ಮಾಹಿತಿ ಪ್ರಕಾರ ಕಾರ್ಯಕ್ರಮ ನಡೆಸದೇ ಇರುವುದು ಒಳಿತಾಗಿತ್ತು ಆದರೆ ಬಿಟ್ಟಿ ಪ್ರಚಾರದ ಗುಂಗಿಗೆ ಬಿದ್ದ ಸರ್ಕಾರ ಈ ರೀತಿಯ ಸಾವುಗಳಿಗೆ ಕಾರಣವಾಗಿದೆ…

 

Tags:

error: Content is protected !!