ಆರ್ಸಿಬಿ ಟ್ರೋಪಿಯನ್ನು ತಣ್ಣದಾಗಿಸಿಕೊಂಡ ಕ್ಷಣವನ್ನು ಬಾಗಲಕೋಟೆಯಲ್ಲಿ ಅಭಿಮಾನಿಗಳು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು
ಆರ್ ಸಿಬಿ ಹೊಸ ಚಾಂಪಿಯನ್ ಆಗಿ ಹೊರ ಹೊಮ್ಮಿದ ಹಿನ್ನಲೆಯಲ್ಲಿ ಬಾಗಲಕೋಟೆಯ ವಿದ್ಯಾಗಿರಿ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಡಾನ್ಸ್ ಮಾಡಿ ಸಂಭ್ರಮಾಚರಣೆ ಮಾಡಲಾಯಿತು. ಕೆಲವು ಅಭಿಮಾನಿಗಳು ಪೊಲೀಸರನ್ನೇ ಎತ್ತಿ ಕುಣಿದಾಡಿದರು ಕಂಟ್ರೋಲ್ ಗೆ ಸಿಗಲಾರದಷ್ಟು ಅಭಿಮಾನಿಗಳು ಸಂಭ್ರಮಾಚರಣೆ ಭಾಗಿಗಳಾಗಿದ್ದರಿಂದ ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸ ಪಡಬೇಕಾಯಿತು.
