Kagawad

ವಿವಿಧ ಬೇಡಿಕೆಗಳನ್ನು ಈಡೇರಿಸಿ….ಉಗಾರ ಪುರಸಭೆ ಎದುರು ಪೌರ ಕಾರ್ಮಿಕರ ಪ್ರತಿಭಟನೆ

Share

ಕಾಗವಾಡ ತಾಲೂಕಿನ ಉಗಾರ ಪುರಸಭೆ ಕಚೇರಿಯ ಎದುರ ಪೌರ ಕಾರ್ಮಿಕರ ವಿವಿಧ ಬೇಡಿಕೆಗಳಿಗಾಗಿ ಅನಿರ್ದಿಷ್ಟ ಮುಷ್ಕರ ಪ್ರಾರಂಭಿಸಿದ್ದಾರೆ.
ಮಂಗಳವಾರ ರಂದು ಬೆಳಗ್ಗೆಯಿಂದ ಉಗಾರ ಊರಸಬೇಕೆ ಕಾರ್ಮಿಕರು ಸರಕಾರಿ ಹಾಗೂ ಅರೆ ಸರಕಾರಿ ಕಾರ್ಮಿಕರ ವಿವಿಧ ಬೇಡಿಕೆಗಳಾಗಿ ನಿರ್ದಿಷ್ಟ ಕಾಲ ಮುಷ್ಕರ ಪ್ರಾರಂಭಿಸಿದ್ದಾರೆ. ತಮ್ಮ ಬೇಡಿಕೆಗಳ ಮನವಿ ಮುಖ್ಯ ಅಧಿಕಾರಿ ಎಂ ಆರ ನದಾಫ ಇವರಿಗೆ ನೀಡಿದರು.

ಪೌರಕಾರ್ಮಿಕ ಸಂಘಟನೆಯ ಅಧ್ಯಕ್ಷ, ಕರಿಯಪ್ಪ ಜಂಗಲಿ ಇವರು ಮಾತನಾಡಿ ಕಳೆದ ಅನೇಕ ವರ್ಷಗಳಿಂದ ಪೌರಕಾರ್ಮಿಕರಿಗೆ ಕಾಯಂ ಗೊಳಿಸಿಲ್ಲ ಅಂದರೆ ಗುತ್ತಿಗೆದಾರ ಕಾರ್ಯಕ್ರಮ ಸರ್ಕಾರಿ ಕಾರ್ಮಿಕರೆಂದು ಗುರುತಿಸಬೇಕು ಅಲ್ಲದೆ ಸರ್ಕಾರಿ ಹಾಗೂ ಅರಸರ್ಕಾರಿ ಕಾರ್ಮಿಕರ ಅನೇಕ ಬೇಡಿಕೆಗಳು ಸರ್ಕಾರ ಮುಂದೆ ಇಟ್ಟಿದೆ ಅವುಗಳನ್ನು ಗಮನದಲ್ಲಿ ತೆಗೆದುಕೊಂಡು ಇಡಿಯಸಬೇಕು, ಇರುವುದರಿಂದ ಬೇಡಿಕೆ ಈಡೇರಿಸುವವರೆಗೆ ಈ ಮುಷ್ಕರ ಮುಂದುವರೆಯಲಿದೆ ಎಂದು ಹೇಳಿದರು.

ಪುರಸಭೆ ಮುಖ್ಯ ಅಧಿಕಾರಿ ಎಂ ಆರ್ ನದಾಪ ಮಾತನಾಡಿ ಉಗರು ಪುರಸಭೆಯಲ್ಲಿ ಸರ್ಕಾರಿ ಹಾಗೂ ಅರಸರ್ಕಾರಿ ಕಾರ್ಮಿಕರು ಮತ್ತು ಗುತ್ತಿಗೆದಾರರು ಕಾರ್ಮಿಕರು ಮುಸ್ಕಿರಿಯಲ್ಲಿ ಪಾಲ್ಗೊಂಡಿದ್ದು ಇದರಿಂದ ಸುಮಾರು 31 ಸಾವಿರ ಜನಸಂಖ್ಯೆ ಹೊಂದಿರುವ ಉಗಾರ್ ಪಟ್ಟಣದಲ್ಲಿ ರಸ್ತೆ ಚರಂಡಿಗಳ ಸ್ವಚ್ಛತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಯು ಮುಂದೆ ಗಂಭೀರಗಳಲ್ಲಿದೆ ಈ ಕಾರಣ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಇಲ್ಲಿಯ ಸಮಸ್ಯೆಗಳು ಗಮನದಲ್ಲಿ ತೆಗೆದುಕೊಂಡು ಈ ಕಾರ್ಮಿಕರ ಬೇಡಿಕೆಗಳ ಬಗ್ಗೆ ಕುಲಂಕುಶವಾಗಿ ವಿಚಾರಿಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ಈ ವೇಳೆ ಊರ್ ಸಭೆಯ ಇನ್ನುಳಿದ ಕಾರ್ಮಿಕರು ಗುತ್ತಿಗೆದಾರ ಕಾರ್ಮಿಕರು ಪಾಲ್ಗೊಂಡಿದ್ದರು. ಪುರಸಭೆ ಅಧಿಕಾರಿಗಳಾದ ಭಾರತಿ ಮಾಡಲಾಗಿ ಆಕಾಶ, ಕೆ ಟಿ ದುಂಡಾರೆ, ಊೂ ಕಾಂಬಳೆ ಪೌರ ಕಾರ್ಮಿಕರಾದ ದಯಾನಂದ್ ಕಾಂಬಳೆ ಹನುಮಂತ ಕಾಂಬಳೆ ಸೇರಿದಂತೆ ಅನೇಕರು ಇದ್ದರು.

ಸುಕುಮಾರ್ ಬನ್ನೂರೆ
ಇನ್ನ ನ್ಯೂಸ್ ಕಾಗವಾಡ

Tags:

error: Content is protected !!