ವಾರ್ ಮತ್ತು ಎಮರ್ಜೆನ್ಸಿ ಪರಿಸ್ಥಿತಿ ಎದುರಿಸುವ ಬ್ಲಾಕ್ ಔಟ್ ಅಣಕು ಪ್ರದರ್ಶನವನ್ನು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾಡಲಾಯಿತು.
ಹುಬ್ಬಳ್ಳಿ ಗೋಕುಲ ರಸ್ತೆಯಲ್ಲಿನ ವಿಮಾನ ನಿಲ್ದಾಣದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಮುಂದಾಳತ್ವದಲ್ಲಿ ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ವತಿಯಿಂದ ಮಾಕ್ ಡ್ರಿಲ್ ಪ್ರದರ್ಶನ ಮಾಡಿ. ಯುದ್ಧದ ಭೀತಿ,ಮತ್ತು ತುರ್ತು ಪರಿಸ್ಥಿತಿ ನಿರ್ವಹಣೆ ಬಗ್ಗೆ ಬ್ಲಾಕ್ಔಟ್, ಐದು ಸೈರನ್ ಮೊಳಗುತ್ತಿದ್ದಂತೆ ಏರ್ ಪೋರ್ಟ್ ವಿದ್ಯುತ್ ಲೈಟ್ ಆಫ್ ಬಗ್ಗೆ ತಿಳಿಸಲಾಯಿತು.
