ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಕುಟುಂಬಗಳು ಕಟ್ಟಿಸಿದ ಮನೆಗಳ ಆಸ್ತಿಕರ ಹಾಗೂ ನೀರಿನ ಕರ ಸರಳವಾಗಿ ಪಾವತಿಸಲು ಕರ್ನಾಟಕ ಒನ್ ಕೇಂದ್ರ ಪ್ರಾರಂಭಿಸಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಪಟ್ಟಣ ಪಂಚಾಯತಿ ಅಧ್ಯಕ್ಷ ಉತ್ಕರ್ಷ ಪಾಟೀಲ ಸಾರ್ವಜನಿಕರಿಗೆ ಕರೆ ನೀಡಿದರು.
ಗುರುವಾರ ರಂದು ಶೇಡಬಾಳ ಪಟ್ಟಣ ಪಂಚಾಯಿತಿಯ ಮುಂಭಾಗದಲ್ಲಿ ಗ್ರಾಮವನ್ನು ಕೇಂದ್ರ ಪ್ರಾರಂಭಿಸಿದ್ದು ಇದರ ಉದ್ಘಾಟನೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಉತ್ರ್ಷ ಪಾಟೀಲ್ ನೆರವೇರಿಸಿ ಮಾತನಾಡಿದರು.
ಮುಂದುವರೆದು ಮಾತನಾಡುವಾಗ ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದಲ್ಲಿ ಸುಮಾರು ೩೪೦೦ ಆಸ್ತಿಗಳಿದ್ದು ಇದರಲ್ಲಿ ವಾಸಿಸುತ್ತಿರುವ ಕುಟುಂಬದವರು ಪಟ್ಟಣ ಪಂಚಾಯಿತಿಗೆ ಪಟ್ಟಣ ಪಂಚಾಯಿತಿಗೆ ರ್ನಾ ಮಾಡುವ ಆಸ್ತಿ ತೆರಿಗೆ ಹಾಗೂ ನೀರಿನ ಕರ ೨೮ ಲಕ್ಷ ರೂಪಾಯ್ ಹೀಗೆ ೬೪ ಲಕ್ಷ ರೂಪಾಯ ಭರಣ ಮಾಡಲು ಸ್ಥಳೀಯ ಎಸ ಬಿ ಐ ಬ್ಯಾಂಕಿನಲ್ಲಿ ಹೋಗಿ ಪಾವತಿ ಮಾಡಬೇಕಾಗಿತ್ತು ಇಲ್ಲಿಗೆ ಜನರಿಗೆ ಆಗುವ ತೊಂದರೆ ಸ್ವತಂತ್ರವಾದ ಗ್ರಾಮವನ್ನು ಕೇಂದ್ರ ಪ್ರಾರಂಭಿಸಿದ್ದು ಇದರ ಸದುಪಯೋಗ ಎಲ್ಲ ಕುಟುಂಬದವರು ಪಡೆದುಕೊಳ್ಳಬೇಕೆಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಉತ್ರ್ಷ ಪಾಟೀಲ್ ಕರೆ ಹೇಳಿದರು.

ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಗಳಾದ ಸುರೇಶ ಪತ್ತಾರ ಇವರು ಗ್ರಾಮವನ್ನು ಕೇಂದ್ರದ ಬಗ್ಗೆ ಎಲ್ಲ ಸದಸ್ಯರಿಗೆ ಮಾಹಿತಿ ನೀಡಿದರು. ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಗಳಾದ ಸುರೇಶ ಪತ್ತಾರ ರ್ನಾಟಕ ಕೇಂದ್ರವನ್ನ ಬಗ್ಗೆ ಮಾಹಿತಿ ನೀಡುವಾಗ ಕುಟುಂಬದಾರಕರು ಬಿಬಿಪಿಎಸ ಜನನ ಮುಖಾಂತರ ಆಸ್ತಿ ತೆರಿಗೆ, ನೀರಿನ ಕರ, ವಿದ್ಯುತ್ ಬಿಲ, ಆಧಾರ ಕರ್ಡ, ರೇಷನ್ ಕರ್ಡ್, ವಾಹನಗಳ ವಿಮೆ, ಹಾಗೂ ಆರೋಗ್ಯ ವಿಮೆ ಇನ್ನಿತರ ಸೇವೆಗಳು ಈ ಕೇಂದ್ರದಲ್ಲಿ ಲಭ್ಯವಾಗಲಿದ್ದು ಇದರ ಸದುಪಯೋಗ ಪಟ್ಟಣದ ಎಲ್ಲ ಕುಟುಂಬದಾರಕರು ಪಡೆದುಕೊಳ್ಳಬೇಕೆಂದು ಹೇಳಿದರು.
ಪಟ್ಟಣ ಪಂಚಾಯತಿಯ ಕಂದಾಯ ನಿರೀಕ್ಷಕ ವೆಂಕಟೇಶ ಚಲವಾದಿ ಗ್ರಾಮ ಒನ್ ಕೇಂದ್ರದ ಬಗ್ಗೆ ಮಾಹಿತಿ ನೀಡುವಾಗ ಕೇಂದ್ರ ಮತ್ತು ರಾಜ್ಯ ರ್ಕಾರದ ಜಿಲ್ಲಾ ಸೇವೆಗಳು ಒಂದೇ ಸೂರಿನನಡಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಪಟ್ಟಣದ ಎಲ್ಲ ಕುಟುಂಬದವರು ಈ ಮೊದಲು ಬ್ಯಾಂಕಿಗೆ ತಮ್ಮ ಮನೆ ಕರ ಪಾವತಿಸುತ್ತಿದ್ದರು ಹೀಗೆ ಎಲ್ಲರಿಗೆ ಸರಳವಾಗಿ ಈ ವ್ಯವಸ್ಥೆ ನೀಡಲು ಗ್ರಾಮವನ್ನು ಕೇಂದ್ರ ಪ್ರಾರಂಭಿಸಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಈ ವೇಳೆ ಪಟ್ಟಣ ಪಂಚಾಯತಿಯ ಸದಸ್ಯರಾದ ರಾಜೇಂದ್ರ ತೊಗೋಲೆ, ರಮೇಶ ರತ್ನಪ್ಪಗೋಳ, ಕಾಂತೇಶ ದೊಡಮನಿ, ಬಾಬು ಐನಾಪುರ, , ಮಾಜಿ ಸದಸ್ಯರಾದ ಪ್ರಕಾಶ್ ಮಾಳಿ, ಶ್ರೀನಿವಾಸ್ ಕಾಂಬಳೆ, ಸುಧೀರ್ ಮಾಳಪ್ಪಗೋಳ, ಅಭಿಜಿತ ಪಾಂಡಿ, ಸೇರಿದಂತೆ ಅನೇಕರು ಇದ್ದರು.
ಸುಕುಮಾರ ಬನ್ನೂರೆ
ಇನೆ ನ್ಯೂಸ್ ಕಾಗವಾಡ