Kagawad

ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಬುದ್ಧ ಪೌಂಡೇಶನ್ ವತಿಯಿಂದ ಭಗವಾನ್ ಬುದ್ಧ ಜಯಂತಿ ಆಚರಣೆ

Share

ಕಾಗವಾಡ: ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಕರುಣಾ ಬೌದ್ಧ ವಿಹಾರದಲ್ಲಿ ಬುದ್ಧ ಫೌಂಡೇಶನ ವತಿಯಿಂದ ನಾಲ್ಕನೇ ಬುದ್ಧ ಜಾತ್ರೆ ಮಹೋತ್ಸವ ಕರ‍್ಯಕ್ರಮ ಜರುಗಿತು. ಭಗವಾನ ಬುದ್ಧ ಇವರ ಜಯಂತಿ ನಿಮಿತ್ಯ ಕಾಗವಾಡ ತಹಸಿಲ್ದಾರ ರಾಜೇಶ ಬರ‍್ಲಿ ಇವರ ಅಧ್ಯಕ್ಷತೆಯಲ್ಲಿ ನಾಲ್ಕನೇ ರ‍್ಷದ ಬುದ್ಧ ಜಾತ್ರೆ ನಿಮಿತ್ಯ ತಹಶೀಲ್ದಾರರು ರ‍್ಮಧ್ವಜ ಧ್ವಜಾರೋಹನ ನೆರವೇರಿಸಿ ಜಯಂತಿ ಆಚರಿಸಿದರು.

ರವಿವಾರ ರಂದು ಬೆಳಿಗ್ಗೆ ದಿಕ್ಷಾ ಕರ‍್ಯಕ್ರಮ ಮತ್ತು ಉಚಿತ ಸಾಮೂಹಿಕ ವಿವಾಹ ವಿದ್ಯರ‍್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಸಮಾರಂಭ ಬಂತಿಜಿ ಇವರಿಂದ ತಮ್ಮ ದೇಶನ ಕರ‍್ಯಕ್ರಮ ಜರಗಿತು. ಫೌಂಡೇಶನ ಅಧ್ಯಕ್ಷ ಬುದ್ದ ಫೌಂಡೇಶನ ಅಧ್ಯಕ್ಷ ನ್ಯಾಯವಾದಿ ವಿಧ್ಯಾಧರ ಮೌರ್ಯ ಹಾಗೂ ಎಲ್ಲ ಸದಸ್ಯರ ನೇತೃತ್ವದಲ್ಲಿ ಯಶ್ವಸಿಗೊಳಿಸಲಾಯಿತು.

ವವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು. ಅದರಲ್ಲಿ ಶಿರಗುಪ್ಪಿ ಗ್ರಾಮ ಸುಪುತ್ರಿ ಸೃಷ್ಟಿ ಬಾಬಾಸಾಹೇಬ ಅಕಿವಾಟೆ ಈ ವಿದ್ಯಾರ್ಥಿನಿ ೯೯.೦೨ % ರಷ್ಟು ಅಂಕಗಳಿಸಿದ್ದರಿAದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಉಪತಹಶಿಲ್ದಾರ ಅಣ್ಣಾಸಾಹೇಬ ಕೋರೆ, ಗ್ರೇಡ್ ೨ ತಹಶಿಲ್ದಾರ ವಿಜಯಕುಮಾರ ಚೌಗುಲೆ, ಶಿವಾನಂದ ನವಿನಾಳ, ಬಾಳಾಸಾಹೇಬ ದೋತರೆ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

 


ಬುದ್ದ ಫೌಂಡೇಶನ ಕಾರ್ಯದರ್ಶಿ ರಮೇಶ ಕಾಂಬಳೆ, ಗೌತಮ ಕಾಂಬಳೆ, ಶಿವಾನಂದ ನವನಿಹಾಳ, ಅನಂತ ಕಾಂಬಳೆ, ಗೋವಿಂದ ನಿಜಣ್ಣವರ, ಅಕುಂಶ ಕಿತ್ತಳೆ, ಸಚೀನ ಕಾಂಬಳೆ, ಸಂತೋಷ ಕಿತ್ತಳೆ, ಬಾಳಾಸಾಹೇಬ ದೋತರೆ, ವಿಕಾಸ ಕಾಂಬಳೆ, ತಳು ಕಾಂಬಳೆ, ಸೇರಿದಂತೆ ದಲಿತ ಬಾಂಧವರು ಶಿರಗುಪ್ಪಿ ಗ್ರಾಮದ ಪಂಚಾಯತಿಯ ಚುನಾಯಿತ ಸದಸ್ಯರು ಹಿರಿಯರು ಪಾಲ್ಗೊಂಡು ನಾಲ್ಕಿನೇಯ ವರ್ಷದ ಬುದ್ದ ಜಾತ್ರೆ ಮಹೋತ್ಸವ ಯಶ್ವಿಸಿಗೊಳಿಸಿದರು.

ಕಾಗವಾಡ ತಹಶಿಲ್ದಾರ ಕಛೇರಿಯಲ್ಲಿ ರಾಜೇಶ ಬುರ್ಲಿ ಇವರು ಭಗವಾನ ಬುದ್ದ ಪ್ರತಿಮೆಗೆ ಪೂಜೆ ಸಲ್ಲಿಸಿ ಪ್ರಾರ್ಥನೆ ಪಠಣೆ ಮಾಡಿ ಈ ವೇಳೆ ಕ್ಷೇತ್ರ ಶಿಕ್ಷಾಣಾಧಿಕಾರಿ ಎಮ್.ಆರ್.ಮುಂಜೆ, ಸಿ.ಡಿ.ಪಿ.ಓ. ಸಂಜೀವಕುಮಾರ ಸದಲಗೆ, ಸಬ್ ರಜಿಸ್ಟರ್ ರಾಜಶೇಖರ ಮುಕ್ಕಣ್ಣವರ, ಉಪ ತಹಶೀಲ್ದಾರ ವಿಜಯ ಚೌಗುಲೆ, ಎಮ್.ಆರ್.ಪಾಟೀಲ, ದಲಿತ ಮುಖಂಡರಾದ ಸುಭಾಷ ಡಾಲೆ, ಬಾಳು ಕಾಂಬಳೆ, ಪ್ರಕಾಶ ದೊಂಡಾರೆ, ವಿನೋದ ದೇವನೆ, ಅಣ್ಣಾಸಾಹೇಬ ಚವ್ಹಾಣ, ಸೇರಿದಂತೆ ಅನೇಕರು ಇದ್ದರು.

ಸುಕುಮಾರ ಬನ್ನುರೆ
ಇನ್ ನ್ಯೂಸ್ ಕಾಗವಾಡ

Tags:

error: Content is protected !!