ನಗರದ ಬಿವಿವಿ ಸಂಘದ ಬಸವೇಶ್ವರ ಕಾಲೇಜ್ ಕ್ಯಾಂಪಸ್ ನ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು
ಪಂದ್ಯಾವಳಿಯಲ್ಲಿ ಜಿಲ್ಲೆಯ ೯ ಕಾರ್ಯನಿರತ ಪತ್ರಕರ್ತರ ಸಂಘದ ತಂಡಗಳು ಭಾಗಿಯಾಗಿವೆ. ಕ್ರಿಕೆಟ್ ಪಂದ್ಯಾವಳಿಗೆ ಬಿವಿವಿ ಸಂಘದ ಸದಸ್ಯ ಸಂಗಯ್ಯ ಸರಗಣಾಚಾರಿ ಅವರು
ಬ್ಯಾಟ್ ಬೀಸುವ ಮೂಲಕ ಕ್ರಿಕೆಟ್ ಪಂದಾವಳಿಗೆ ಚಾಲನೆ ನೀಡಿದರು.ನಿತ್ಯದ ಸುದ್ದಿಗಳ ಜಂಜಾಟದ ಮಧ್ಯೆ ಇಂದು ಕ್ರಿಕೆಟ್ ಆಡ್ತಿರೋ ಪತ್ರಕರ್ತರು ರಿಲ್ಯಾಕ್ಸ್ ಮೂಡ್ ನಲ್ಲಿದ್ದರು.
