Bagalkot

ಬಾಗಲಕೋಟೆ : ಸದಾ ಸುದ್ದಿ ಒತ್ತಡದಲ್ಲಿರುವ ಪತ್ರಕರ್ತರಿಂದ ಕ್ರಿಕೆಟ್.. ಪತ್ರಕರ್ತರಿಗಾಗಿ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ…

Share

ನಗರದ ಬಿವಿವಿ ಸಂಘದ ಬಸವೇಶ್ವರ ಕಾಲೇಜ್ ಕ್ಯಾಂಪಸ್ ನ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು

ಪಂದ್ಯಾವಳಿಯಲ್ಲಿ ಜಿಲ್ಲೆಯ ೯ ಕಾರ್ಯನಿರತ ಪತ್ರಕರ್ತರ ಸಂಘದ ತಂಡಗಳು ಭಾಗಿಯಾಗಿವೆ. ಕ್ರಿಕೆಟ್ ಪಂದ್ಯಾವಳಿಗೆ ಬಿವಿವಿ ಸಂಘದ ಸದಸ್ಯ ಸಂಗಯ್ಯ ಸರಗಣಾಚಾರಿ ಅವರು
ಬ್ಯಾಟ್ ಬೀಸುವ ಮೂಲಕ ಕ್ರಿಕೆಟ್ ಪಂದಾವಳಿಗೆ ಚಾಲನೆ ನೀಡಿದರು.ನಿತ್ಯದ ಸುದ್ದಿಗಳ ಜಂಜಾಟದ ಮಧ್ಯೆ ಇಂದು ಕ್ರಿಕೆಟ್ ಆಡ್ತಿರೋ ಪತ್ರಕರ್ತರು ರಿಲ್ಯಾಕ್ಸ್ ಮೂಡ್ ನಲ್ಲಿದ್ದರು.

 

Tags:

error: Content is protected !!