KHANAPUR

ಖಾನಾಪುರ ತಾ.ಡೋಗರಗಾಂವ ದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ರವಳನಾಥ ಮಂದಿರ ಕಳಸಾರೋಹಣ ಕಾರ್ಯಕ್ರಮ

Share

ಮಂದಿರಗಳ ದರ್ಶನ ಪಡೆದುಕೊಂಡು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಸಮಾಜ ಸೇವಕ ಅಮೃತ ಶೇಲಾರ್ ಹೇಳಿದರು

ಖಾನಾಪೂರ ತಾಲೂಕಿನ ಮೌಜೆ ಡೋಗರಗಾಂವ ಗ್ರಾಮದ ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ರವಳನಾಥ ಮಂದಿರ ಕಳಸಾ ಆಗಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸತ್ಕಾರ ಸ್ವೀಕರಿಸಿ ಮಾತನಾಡಿದ ಸಮಾಜ ಸೇವಕ ಅರ್ಬನ್ ಬ್ಯಾಂಕ್ ನ ಅಧ್ಯಕ್ಷ ಅಮೃತ ಶೇಲಾರ್ ಅವರು ಮಂದಿರಗಳ ದರ್ಶನ ಪಡೆದುಕೊಂಡು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಇದರಿಂದ ಮನಃಶಾಂತಿ ಪಡೆದು ಸಮಾಜದಲ್ಲಿ ಒಳ್ಳೆಯ ಸಂಸ್ಕಾರಯುತ ವ್ಯಕ್ತಿತ್ವವುಳ್ಳವರಾಗುತ್ತೆವೆ ಎಂದು ಹೇಳಿದರು ಈ ಸಂದರ್ಭದಲ್ಲಿ ಡೋಗರಗಾಂವ ಮಠಾಧೀಶರಾದ ಭಯಕರಮಹಾರಾಜರು ಸಾನಿಧ್ಯ ವಹಿಸಿದ್ದರು.

Tags:

error: Content is protected !!