Khanapur

ಸಮಾಜದಲ್ಲಿ ಹಿರಿಯ ನಾಗರಿಕರನ್ನು ಗೌರವಿಸಿ

Share

ಸಮಾಜದಲ್ಲಿ ಹಿರಿಯ ನಾಗರಿಕರನ್ನು ಗೌರವಿಸಿ ಅವರ ಮಾರ್ಗದರ್ಶನ ಪಡೆದುಕೊಳ್ಳುವ ಮೂಲಕ ಆದರ್ಶ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಸಮಾಜ ಸೇವಕ ಅರ್ಬನ್ ಬ್ಯಾಂಕ್ ನ ಅಧ್ಯಕ್ಷ ಅಮೃತ ಶೇಲಾರ್ ಅಭಿಮತವನ್ನು ವ್ಯಕ್ತಪಡಿಸಿದರು.ಅವರು ಖಾನಾಪೂರ ತಾಲೂಕಾ ಹಿರಿಯ ನಾಗರಿಕರ ಸಂಘಟನೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಹಭಾಗಿಯಾಗ ಹಿರಿಯರ ಮಾರ್ಗದರ್ಶನ ಯಾವತ್ತೂ ಸಹಕಾರಿಯಾಗಲಿದೆ ಯಾವುದೇ ರಂಗದಲ್ಲಿ ಹಿರಿಯರು ನೀಡಿದ ಸಹಕಾರ ಮಾರ್ಗದರ್ಶನದಿಂದ ಒಗ್ಗಟ್ಟು ಸಾಧ್ಯ ಎಂದರು

ಈ ಸಂದರ್ಭದಲ್ಲಿ ಹಿರಿಯ ನಾಗರಿಕರ ಸಂಘಟನೆ ವತಿಯಿಂದ ಅವರನ್ನು ಸತ್ಕರಿಸಿ ಗೌರವಿಸಲಾಯಿತು.

Tags:

error: Content is protected !!