ಹುಕ್ಕೇರಿ : ಹುಕ್ಕೇರಿ ನಗರದ ಬಾಗವಾನ ಗಲ್ಲಿಯಲ್ಲಿ ಸಿಲಿಂಡರ ಸ್ಪೋಟ ಗೊಂಡು ಲಕ್ಷಾಂತರ ರೂಪಾಯಿ ಹಾನಿ ಯಾಗಿದೆ ದುರದೃಷ್ಟಾತ ಯಾವದೇ ಜೀವ ಹಾನಿ ಯಾಗಿಲ್ಲಾ.

ಪಟ್ಟಣದ ಶಾಹೀಲ್ ಬಾಗವಾನ ಎಂಬುವರ ಕುಟುಂಬ ಎರಡನೆ ಮಹಡಿಯಲ್ಲಿ ವಾಸವಾಗಿ ಮನೆಯಲ್ಲೇ ಕುಕ್ಕರ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದರು ರವಿವಾರ ಮದ್ಯಾಹ್ನ ಮನೆಯಲ್ಕಿ ಯಾರು ಇಲ್ಲದಾಗ ಗೀಸರಗೆ ಅಳವಡಿಸಿದ ಸಿಲಿಂಡರ್ ಸ್ಫೋಟ ಗೊಂಡು ಮನೆಯಲ್ಲಿಯ ಸಾಮಗ್ರಿಗಳು ಸುಟ್ಟು ಕರಕಲಾಗಿವೆ.

ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ಶಾಹೀಲ್ ಬಾಗವಾನ ಮನೆಯಲ್ಲಿ ಯಾರು ಇಲ್ಲದಾಗ ಈ ಘಟನೆ ಜರುಗಿದೆ ನಮ್ಮ ಜೀವನಕ್ಕೆ ಆಧಾರವಾದ ಕುಕ್ಕರ ತಯಾರಿಕಾ ಘಟಕ ಸಂಪೂರ್ಣ ಸುಟ್ಟು ಲಕ್ಷಾಂತರ ರೂಪಾಯಿ ಹಾನಿಯಾಗಿದೆ ಸಂಬಂಧಿಸಿದ ಅಧಿಕಾರಿಗಳು ಸಹಾಯ ಮಾಡಬೇಕು ಎಂದರು ( )
ಸದಾ ಜನ ಜಂಗುಳಿಯಿಂದ ಕೂಡಿದ ಬಾಗವಾನ ಗಲ್ಲಿ ಈ ಘಟನೆಯಿಂದ ಯಾವದೇ ಜೀವ ಹಾನಿ ಸಂಬವಿಸಿಲ್ಲಾ.
ಸ್ಥಳಕ್ಕೆ ಅಗ್ನಿಶಾಮಕ ಮತ್ತು ಪೋಲಿಸ್ ಸಿಬ್ಬಂದುಗಳು ಆಗಮಿಸಿ ಹೇಚ್ಚಿನ ಅನಾಹುತ ತಪ್ಪಿಸಿದ್ದಾರೆ.
೪ಅಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.