ಬೆಳಗಾವಿಯ ಭಾತಕಾಂಡೆ ಗಲ್ಲಿಯ ರಹಿವಾಸಿ, ಸಮಾಜಸೇವಕ ಮತ್ತು ಶಿವಜಯಂತಿ ಮಂಡಳದ ಮಾಜಿ ಅಧ್ಯಕ್ಷರಾದ ಸಂಜಯ ಶಿವಾಜೀರಾವ್ ಲೋಹಾರ್ (51) ನಿಧನರಾದರು. ಮೃತರ ಅಂತ್ಯಕ್ರಿಯೆಯೂ ಇಂದು ಸದಾಶಿವನಗರದ ಸ್ಮಶಾನಭೂಮಿಯಲ್ಲಿ ನೆರವೇರಿತು. ಮೃತರು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಬೈಕ್’ಗೆ ಗುದ್ದಿದ ಅಪರಿಚಿತ ವಾಹನ
ಮಗ ಮಾಡಿದ ತಪ್ಪಿಗೆ ತಾಯಿಯ ಭೀಕರ ಕೊಲೆ
ಫೈನಾನ್ಸ್ ಕಿರುಕುಳಕ್ಕೆ ನಾಲ್ಕನೇ ಬಲಿ
ಭೀಮಾತೀರದ ಹಂತಕ ಬಾಗಪ್ಪ ಹರಿಜನ್ ಹತ್ಯೆ.
ಬೇಸಿಗೆ ಹಿನ್ನೆಲೆಯಲ್ಲಿ ನೀರನ್ನು ಮಿತವಾಗಿ ಬಳಸಿ: ಬೈಲಹೊಂಗಲ ನೀರಾವರಿ ನಿಗಮದ ಎಇಇ ತೌಫಿಕ್ ಶೇಖ್
ಗೌರಿ ಮಹಿಳಾ ಮಂಡಳದಿಂದ ಮಹಿಳಾ ದಿನಾಚರಣೆ…
ಹಲಗಾ ಬಳಿ ಕಂಟೇನರ್ ಪಲ್ಟಿ…