Belagavi

ಶಟುಪ್ಪ ನಾರಾಯಣ್ ಪಾಟೀಲ್ ನಿಧನ

Share

ಕೊಲ್ಹಾಪುರ ಜಿಲ್ಲೆ ಚಂದಗಡ ತಾಲೂಕಿನ ಸುರುತೆ ಮೂಲದ ಸದ್ಯ ಬೆಳಗಾವಿಯ ಜಾಧವನಗರದ ರಹಿವಾಸಿ ಶಟುಪ್ಪ ನಾರಾಯಣ್ ಪಾಟೀಲ್ (72) ಬುಧವಾರ ರಾತ್ರಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.

ಮೃತು ತಾಯಿ, ಪತ್ನಿ, ಇಬ್ಬರು ಸುಪುತ್ರರು, ಸೊಸೆಯಂದಿರು, ವಿವಾಹಿತ ಸೊಸೆ ಮತ್ತು ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಅವರು ಜೈ ಕಿಸಾನ್ ಸಗಟು ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರಿಯಾಗಿದ್ದರು.

Tags:

error: Content is protected !!