Kagawad

ಉಗಾರದಲ್ಲಿ ರ‍್ನಾಟಕ ರಾಜ್ಯ ಜೈನ್ ಅಸೋಸಿಯೇಷನ್ ಉಪಾಧ್ಯಕ್ಷ ಶೀತಲ್ ಪಾಟೀಲ್ರಿಗೆ ಸನ್ಮಾನ.

Share

ಕಾಗವಾಡ ತಾಲೂಕಿನ ಉಗಾರ ಬುದ್ರುಕ ಗ್ರಾಮದ ಕೆ ಪಿ ಮಗ್ಗೆನವರ್ ಶ್ರೀ ಲಕ್ಷಿö್ಮÃ ಕ್ರೇಡಿಟ್ ಸೌಹಾರ್ದ ಸಂಸ್ಥೆಯಲ್ಲಿ ಮಾಜಿ ಶಾಸಕ ಕೆ ಪಿ ಮಗ್ಗೆನವರ್, ಮತ್ತು ಮಾಜಿ ಶಾಸಕ ಮೋಹನ್ ರಾವ್ ಷಹ ಇವರ ಉಪಸ್ಥಿತಿಯಲ್ಲಿ ಇತ್ತೀಚಿಗೆ ರ‍್ನಾಟಕ ರಾಜ್ಯ ಜೈನ್ ಅಸೋಸಿಯೇಷನ್ ಉಪಾಧ್ಯಕ್ಷರಾಗಿ ಚುನಾಯಿತಗೊಂಡ ಶೀತಲ್ ಪಾಟೀಲ ಇವರಿಗೆ ಸನ್ಮಾನಿಸಿ ಅಭಿನಂದಿಸಿದರು.
ಗುರುವಾರ ರಂದು ಕೆ ಪಿ ಮಗ್ಗೆನವರ್ ಲಕ್ಷ್ಮಿ ಬ್ಯಾಂಕಿನ ಉಗಾರ್ ಶಾಖೆಯಲ್ಲಿ ಸನ್ಮಾನ ಸಮಾರಂಭ ಜರಗಿತು. ಉಗಾರ ಬುದ್ರುಕ ಶಾಖೆಯಲ್ಲಿ ೧೫ನೇ ವರ‍್ಷಿಕೋತ್ಸವ ನಿಮಿತ್ಯ ಲಕ್ಷ್ಮಿ ಬ್ಯಾಂಕಿನ ಅಧ್ಯಕ್ಷ ಸತೀಶ ಮಗ್ಗೆನವರ್ ಸ್ಥಳೀಯ ಸಮಿತಿ ಅಧ್ಯಕ್ಷ ರಾಹುಲ ಶಹಾ ಇವರು ಶ್ರೀ ಲಕ್ಷ್ಮಿ ಪ್ರತಿಮೆಗೆ ಪೂಜೆ ಸಲ್ಲಿಸಿ ರ‍್ಚಕ ಭರತ್ ಉಪಾಧ್ಯಾಯ ಇವರಿಂದ ವಿಧಿವತ ಪೂಜಾ ಕರ‍್ಯಕ್ರಮ ನೆರವೇರಿತು. ಗಣ್ಯರಿಂದ ಉಗಾರ ಶಾಖೆಯ ಮಾಹಿತಿ ಪಡೆದು ಸಂತಸ ವ್ಯಕ್ತಪಡಿಸಿದರು.
ಲಕ್ಷಿö್ಮÃ ಬ್ಯಾಂಕಿನ ಅಧ್ಯಕ್ಷ ಸತೀಶ ಮಗ್ಗೆನ್ನವರ, ಉಪ್ಯಾಧ್ಯಕ್ಷ ಸದಾಶಿವ್ ಮರ‍್ಜಿ, ನಿದೇರ್ಶಕರಾದ ಅಶೋಕ್ ಚಿಮಾಯಿ, ಸುಭಾಷ ಮಗ್ಗೆನವರ, ಅಪ್ಪಸಾಹೇಬ್ ಜಮ್ದಾಡೇ, ಸಿ.ಇ.ಓ ಸಾಗರ್ ಮಂಗಸುಳಿ, ಮುಖ್ಯ ವ್ಯವಸ್ಥಾಪಕ ಪ್ರದೀಪ ಮಗ್ಗೆನವರ, ವ್ಯವಸ್ಥಾಪಕ ರಾವ್ ಸಾಹೇಬ್ ಕೋಟಿವಾಲೆ, ಶೀತಲ ಮಗ್ಗೆನವರ, ಉಗಾರ ಶಾಖೆಯ ಅಧ್ಯಕ್ಷ ರಾಹುಲ ಶಹಾ ಎಲ್ಲ ಸಂಚಾಲಕರು ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಉಗಾರ ಶಾಖೆಯ ವ್ಯವಸ್ಥಾಪಕ ಚಂದ್ರಕಾಂತ್ ಪಾಟೀಲ್ ಸ್ವಾಗತಿಸಿ ಶಾಖೆ ಪ್ರಗತಿ ಬಗ್ಗೆ ಮಾಹಿತಿ ನೀಡಿದರು.
ಸನ್ಮಾನ ಸ್ವೀಕರಿಸಿ ಶೀತಲ ಪಾಟೀಲ ಮಾತನಾಡಿ ಜೈನ ಸಮಾಜದ ಭಟ್ಟಾರಕ ಸ್ವಾಮಿಜಿಗಳು ಸಮಾಜ ಪ್ರಮುಖರು ನನ್ನ ಮೇಲೆ ನಂಬಿಕೆ ಇಟ್ಟು ಜವಾಬ್ದಾರಿ ನೀಡಿದ್ದಾರೆ ಈ ಮುಂದೆ ಸಮಾಜದ ಅಭಿವೃದ್ದಿಗಾಗಿ ನಿರಂತರ ಶ್ರಮಿಸುತ್ತೇನೆ ಎಂದರು.

Tags:

error: Content is protected !!