ಖಾನಾಪೂರದ ಕಡೋಲ್ಕರ ಗಲ್ಲಿಯ ನಿವಾಸಿ ವಿರೂಪಾಕ್ಷ ಅಂಗಡಿ (52) ಅವರು ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.
ಅವರು ನಿವೃತ್ತ ಶಿಕ್ಷಕಿ ಉಮಾ ಅಂಗಡಿ ಅವರ ಸುಪುತ್ರರಾಗಿದ್ದರು. ಇವರ ಅಂತ್ಯಕ್ರಿಯೆ ಇಂದು ಶನಿವಾರ ಸಂಜೆ 4 ಗಂಟೆಗೆ ಲಿಂಗಾಯಿತ ಚಿತಾಗಾರದಲ್ಲಿ ನಡೆಯಲಿದೆ
ಹಿಂದೂ ಜಾತಿಗಳ ನಡುವೆ ಕ್ರಿಶ್ಚಿಯನ್ ಸೇರಿಸುವ ಹುಚ್ಚು ಸಾಹಸ; ಸೆ. 17 ರಂದು ಎಲ್ಲ ಸಮಾಜ ಪ್ರಮುಖರ ಸಭೆ
ನಿಸರ್ಗ ಪ್ರಿಯರ ಸ್ವರ್ಗ ಕಿಟವಾಡ ಫಾಲ್ಸ್ …
ಬೆಳಗಾವಿಯಲ್ಲಿ ಕನ್ನಡ ಕಡ್ಡಾಯ; ಎಂ.ಇ.ಎಸ್. ನಗರಸೇವಕರಿಂದ ಮಹಾ ಸಿಎಂಗೆ ಕಂಪ್ಲೇಂಟ್!!!
ನೀರಾವರಿ ಚೀಫ್ ಇಂಜಿನಿಯರ್’ಗೆ ಲೋಕಾಯುಕ್ತ ಶಾಕ್…
ಖಾನಾಪೂರದ ನೂತನ ತಹಶೀಲ್ದಾರ್ ಮಂಜುಳಾ ನಾಯಕ ಅವರಿಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸಿದ ಖಾನಾಪೂರ ಸಿಟಿ ಯುವ ಕಾಂಗ್ರೆಸ್ ಅಧ್ಯಕ್ಷ ಇಸಾಕ್ ಖಾನ್ ಪಠಾಣ್
ಬಾಗಲಕೋಟೆಯಲ್ಲಿ ಕಬ್ಬಿನ ಹೋರಾಟದ ಕಿಚ್ಚು ಮುಂದುವರಿಕೆ!!! ಮುಧೋಳ ಯಶಸ್ಸಿನ ಬೆನ್ನಲ್ಲೇ ಜಮಖಂಡಿ, ಬೀಳಗಿ ರೈತರು ಹೋರಾಟಕ್ಕೆ ಸಜ್ಜು!
ಭಾರೀ ಪ್ರಮಾಣದಲ್ಲಿ ಅಭಿವೃದ್ಧಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಸನ್ಮಾನಿಸಿದ ಗ್ರಾಮಸ್ಥರು