ಖಾನಾಪೂರದ ಕಡೋಲ್ಕರ ಗಲ್ಲಿಯ ನಿವಾಸಿ ವಿರೂಪಾಕ್ಷ ಅಂಗಡಿ (52) ಅವರು ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.
ಅವರು ನಿವೃತ್ತ ಶಿಕ್ಷಕಿ ಉಮಾ ಅಂಗಡಿ ಅವರ ಸುಪುತ್ರರಾಗಿದ್ದರು. ಇವರ ಅಂತ್ಯಕ್ರಿಯೆ ಇಂದು ಶನಿವಾರ ಸಂಜೆ 4 ಗಂಟೆಗೆ ಲಿಂಗಾಯಿತ ಚಿತಾಗಾರದಲ್ಲಿ ನಡೆಯಲಿದೆ
ಬೆಳಗಾವಿಯ ರಾಮತೀರ್ಥ ನಗರದ ಪ್ರಮುಖ ವೃತ್ತವನ್ನು “ಶ್ರೀ ಜಗಜ್ಯೋತಿ ಬಸವೇಶ್ವರ ವೃತ್ತ” ಎಂದು ನಾಮಕರಣ
ಶಿವಬಸವ ನಗರದಲ್ಲಿ ಶಾಸಕ ರಾಜು ಸೇಠ್ ಮತದಾನ
ಕಾರವಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು ಖಾನಾಪೂರ ಮಟಗಟ್ಟೆ ಸಂಖ್ಯೆ 116 ರಲ್ಲಿ ಮತ ಚಾಲಾಯಿಸಿದರು
ಬಿಜೆಪಿ ಶಾಲು,ಚಿಹ್ನೆ ಧರಿಸಿ ಮತಗಟ್ಟೆಯ ಬಳಿ ಪ್ರಚಾರ,ಕೈ ಅಭ್ಯರ್ಥಿ ಕಿಡಿ.
ಖಾನಾಪೂರ ಮತಕ್ಷೇತ್ರದ ಅರ್ಜಿಗಳು ವಿಧಾನ ಸಭೆಯ ಅರ್ಜಿ ಸಮಿತಿಗೆ ಸಲ್ಲಿಕೆ
ಧಾರವಾಡದ ನವಲಗುಂದ ಶ್ರೀ ರಾಮಲಿಂಗೇಶ್ವರ ಕಾಮಣ್ಣನ ದರ್ಶನಕ್ಕೆ ಹರಿದು ಭಕ್ತರ ದಂಡು…ಸರದಿ ಸಾಲಿನಲ್ಲಿ ನಿಂತು ಹರಿಕೆ ತೀರಿಸಿದ ಭಕ್ತರು.
ಮಹಾರಾಷ್ಟ್ರ ಮೂಲದ ಕಾರ್ಮಿಕರನ್ನ ರಕ್ಷಿಸಿ ಮಾನವೀಯತೆ ಮೆರೆದ ಕರವೇ ಕಾರ್ಯಕರ್ತರು