ಖಾನಾಪೂರದ ಕಡೋಲ್ಕರ ಗಲ್ಲಿಯ ನಿವಾಸಿ ವಿರೂಪಾಕ್ಷ ಅಂಗಡಿ (52) ಅವರು ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.
ಅವರು ನಿವೃತ್ತ ಶಿಕ್ಷಕಿ ಉಮಾ ಅಂಗಡಿ ಅವರ ಸುಪುತ್ರರಾಗಿದ್ದರು. ಇವರ ಅಂತ್ಯಕ್ರಿಯೆ ಇಂದು ಶನಿವಾರ ಸಂಜೆ 4 ಗಂಟೆಗೆ ಲಿಂಗಾಯಿತ ಚಿತಾಗಾರದಲ್ಲಿ ನಡೆಯಲಿದೆ
ಬೆಂಗಳೂರಿನ ರಮಜಾನ್ ಹಬ್ಬದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ ಪರಸ್ಪರ ಪ್ರೀತಿ, ವಿಶ್ವಾಸದ ಬದುಕು ಸಾರ್ಥಕ ಎಂದ ಮುಖ್ಯಮಂತ್ರಿಗಳು…
ಬೆಳಗಾವಿ – ಡಿಸೆಂಬರ್ 16 ರಂದು ಸಮಗಾರ ಮತ್ತು ಡೋರ ಸಮುದಾಯದಿಂದ ಬೃಹತ್ ಪ್ರತಿಭಟನೆ – ಭೀಮರಾವ ಪವಾರ.
ಹಿಂದೂ ಜಾತಿಗಳ ನಡುವೆ ಕ್ರಿಶ್ಚಿಯನ್ ಸೇರಿಸುವ ಹುಚ್ಚು ಸಾಹಸ; ಸೆ. 17 ರಂದು ಎಲ್ಲ ಸಮಾಜ ಪ್ರಮುಖರ ಸಭೆ
ನಿಸರ್ಗ ಪ್ರಿಯರ ಸ್ವರ್ಗ ಕಿಟವಾಡ ಫಾಲ್ಸ್ …
ಬಾಗಲಕೋಟೆ ಕಾಂಗ್ರೆಸ್ ಸಭೆಯಲ್ಲಿ ‘ಕೈ’ ಕಾರ್ಯಕರ್ತರ ಹೈಡ್ರಾಮಾ: ಸಚಿವ ತಿಮ್ಮಾಪುರ ಎದುರೇ ನಾಯಕರ ವಿರುದ್ಧ ಕಿಡಿಕಾರಿದ ಹನುಮಂತ!
ಬಾಗಲಕೋಟೆಯಲ್ಲಿ ಕೈ ಪಾಳಯದ ಭರ್ಜರಿ ತಯಾರಿ: 23ಕ್ಕೆ ಸಿಎಂ ಸಮ್ಮುಖದಲ್ಲಿ ಮೇಟಿ ಕುಟುಂಬದಿಂದ ನಾಮಪತ್ರ ಸಲ್ಲಿಕೆ; ಸಚಿವ ಆರ್.ಬಿ. ತಿಮ್ಮಾಪೂರ
ಅರಭಾವಿ ಮಠದಲ್ಲಿ ದುರದುಂಡೀಶ್ವರರ ಜಾತ್ರಾ ಮಹೋತ್ಸವ: ಪಲ್ಲಕ್ಕಿ ಉತ್ಸವಕ್ಕೆ ಹರಿದು ಬಂದ ಭಕ್ತಸಾಗರ