ಬೆಳಗಾವಿಯ ಖಾದರವಾಡಿ ಕ್ರಾಸ್ ದೇವೆಂದ್ರ ನಗರದ ರಹಿವಾಸಿ ಕರುಣಾ ಕಾಶಿನಾಥ್ ಸಾಳುಂಕೆ ಅವರು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.
ಮೃತರು ತಾಯಿ, ಮೂರು ಸಹೋದರರು, ಪತಿ, ಇಬ್ಬರು ಸುಪುತ್ರರು, ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಇಂದು ಮಧ್ಯಾನ್ಹ ಅವರ ಅಂತ್ಯಕ್ರಿಯೆ ನೆರವೇರಿದ್ದು, ಗುರುವಾರ ಬೆಳಿಗ್ಗೆ 8 ಗಂಟೆಗೆ ಅಸ್ಥಿವಿಸರ್ಜನೆ ನಡೆಯಲಿದೆ.