Khanapur

ಖಾನಾಪೂರ ತಾಲೂಕಿನ ಗಂದಿಗವಾಡ ಗ್ರಾಮದ ಸೈನಿಕ ಅನಾರೋಗ್ಯದಿಂದ ನಿಧನ

Share

 

ಖಾನಾಪೂರ ತಾಲೂಕಿನ ಗಂದಿಗವಾಡ ಗ್ರಾಮದ ಭಾರತೀಯ ಸೈನಿಕ ಇರ್ಷಾದ್ ಸಿಕಂದರ್ ಸಾಬ್ ಸಾಹೇಬ್ ಖಾನ್ ಇವರು ತಮ್ಮ 35ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದಾರೆ.

10 ವರ್ಷಗಳಿಂದ ಭಾರತೀಯ ಸೈನಿಕನಾಗಿ ಸೇವೆ ಸಲ್ಲಿಸಿದ್ದ ಇವರು ತಂದೆ ತಾಯಿ ಪತ್ನಿ ಇಬ್ಬರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Tags:

error: Content is protected !!