hubbali

ಹುಬ್ಬಳ್ಳಿಯ ಎಪಿಎಂಸಿ ಮಾರುಕಟ್ಟೆ ಬಂದ ಹಾವು ರಕ್ಷಣೆ ಮಾಡಿದ ಸ್ನೇಕ್ ನಾಗರಾಜ್

Share

ಹುಬ್ಬಳ್ಳಿಯ ಎಪಿಎಂಸಿ ಮಾರುಕಟ್ಟೆಗೆ ಬಂದ ಹಾವನ್ನು ಉರಗ ರಕ್ಷಕ ಸ್ನೇಕ ನಾಗರಾಜ ರಕ್ಷಣೆ ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ಹುಬ್ಬಳ್ಳಿ ಎಪಿಎಂಸಿ ಮಾರುಕಟ್ಟೆಯಲ್ಲಿ ಇಂದು ಹಾವು ಬಂದು ಮಾರುಕಟ್ಟೆ ಬಂದು ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಕೊಡಲೇ ಉರಗ ರಕ್ಷಕ ಸ್ನೇಕ್ ನಾಗರಾಜ ಕರೆ ಮಾಡಿದಾಗ. ಎಪಿಎಂಸಿ ಮಾರುಕಟ್ಟೆ ಅಡಗಿ ಕುಳಿತ ಹಾವನ್ನು ಸುರಕ್ಷಿತವಾಗಿ ಸ್ನೇಕ ನಾಗರಾಜ ರಕ್ಷಣೆ ಮಾಡಿ ಹಾವನ್ನು ಅರಣ್ಯಕ್ಕೆ ಬಿಟ್ಟಿದ್ದಾರೆ.

Tags:

error: Content is protected !!