Banglore

ಟಿಪ್ಪು ಸುಲ್ತಾನ್ ವಿರುದ್ಧ ಶಾಸಕ ಯತ್ನಾಳ್ ವಿವಾದಾತ್ಮಕ ಹೇಳಿಕೆ

Share

ಟಿಪ್ಪು ಸುಲ್ತಾನ್ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆಯನ್ನು ಮುಧೋಳದಲ್ಲಿ ನೀಡಿದ್ದಾರೆ.  ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕಾರ್ಯಕ್ರಮ ಒಂದರಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಟಿಪ್ಪು ಸುಲ್ತಾನ್ ಒಬ್ಬ ಹರಾಮಕೋರ ಸೂ* ಮಗ, ಲಕ್ಷಾಂತರ ಹಿಂದೂಗಳನ್ನು ಟಿಪ್ಪು ಸುಲ್ತಾನ್ ಕೊಲೆ ಮಾಡಿದ್ದಾನೆ ,

ನನ್ನ ಮೇಲೆ ಎಷ್ಟು ಎಫ್ಐಆರ್ ಹಾಕ್ತೀರಿ? ನಮ್ಮ ಮೇಲೆ ಈಗಲೇ 36-37 ಕೇಸ್ ಇವೆ. ನನ್ನ ಮೇಲೆ ಮುಧೋಳದಲ್ಲೂ ನಾಲ್ಕೈದು ಕೇಸ್ ಹಾಕಿದ್ದೀರಿ. ಇದಕ್ಕೆಲ್ಲಾ ನಾವು ಅಂಜುವವರಲ್ಲ, ಹಿಂದೂಗಳೇನೂ ಷಂಡರಲ್ಲ ಎಂದಿದ್ದಾರೆ. ನಾನು ಮಾತಾಡೋ ಭಾಷಣ ಚೆನ್ನಾಗಿ ರೆಕಾರ್ಡ್ ಮಾಡಿಕೊಳ್ಳಿ, ನನ್ನ ಮೇಲೆ ಕೇಸ್ ಹಾಕಿದರೆ ಹಾಕಲಿ ಬಿಡಿ ಎಂದು ಯತ್ನಾಳ್ ಭಾಷಣವೊಂದರಲ್ಲಿ ಹೇಳಿದ್ದಾರೆ.

Tags:

error: Content is protected !!