hubbali

ಶಾಸಕ ಮುನಿರತ್ನನಿಗೆ ಶಾಸಕನಾಗಿ ಮುಂದುವರೆಯುವ ನೈತಿಕತೆ ಇಲ್ಲ ಶಾಸಕ ಪ್ರಸಾದ ಅಬ್ಬಯ್ಯ

Share

ಶಾಸಕ ಮುನಿರತ್ನ ಕೀಳು ಮಟ್ಟದ ವ್ಯಕ್ತಿತ್ವ ಇತ್ತು ಎನ್ನುವುದು ಸ್ಪಷ್ಟವಾಗಿದೆ ಜನರಿಗೆ ತಿಳಿಯುತ್ತಿದೆ. ಶಾಸಕನಾಗಿ ಮುನಿರತ್ನ ಮುಂದುವರೆಯುವ ನೈತಿಕತೆ ಇಲ್ಲ ಎಂದು ಕಾಂಗ್ರೆಸ್ ಶಾಸಕ ಪ್ರಸಾದ ಅಬ್ಬಯ್ಯ ಹೇಳಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು ಮಾನವೀಯತೆ , ಮನುಷ್ಯತ್ವವನ್ನು ಮುನಿರತ್ನ ಅವರಲ್ಲಿ ಕಾಣಲಿಕೆ ಸಾಧ್ಯವಿಲ್ಲ .ಮೃಗಗಳಿಗೆ ಇರುವಂತ ಬುದ್ದಿ ಇರುವ ಮನುಷ್ಯ. ಮುನಿರತ್ನ ಪರ ವಹಿಸಿಕೊಂಡು ಮಾತನಾಡುವ ಘನತೆಗೆ ದಕ್ಕೆ ಬರುವಂತಹದ್ದು . ಮುನಿರತ್ನಗೆ ಕಾನೂನು ರೀತಿ ಶಿಕ್ಷೆ ಯಾಗಬೇಕು ಎಂದರು. ಮುನಿರತ್ನ ಯಾವ ಕೆಳಮಟ್ಟದ ಇಳಿದಿದ್ದಾರೆ ಎಂಬುದು ಇನ್ನು ಬೆಳಕಿಗೆ ಬರುತ್ತೆ. ಮುನಿರತ್ನ ಪ್ರಕರಣ ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದರು.

Tags:

error: Content is protected !!