Hukkeri

ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೇರೆಪಿಸಿ – ಮೀನಾಕ್ಷಿ ಪಾಟೀಲ.

Share

ಮಕ್ಕಳು ಪಠ್ಯದೊಂದಿಗೆ ಪಠ್ಯೇತರಚಟುವಟಿಕೆಗಳಲ್ಲಿ ಆಸಕ್ತಿ ಹೊಂದುವಂತೆ ಶಿಕ್ಷಕರು ಪ್ರೇರೆಪಿಸಬೇಕು ಹಾಗೂ ನಮ್ಮ ನಾಡು, ನುಡಿ, ಸಂಸ್ಕ್ರತಿ, ಸಂಸ್ಕಾರ ಕಲಿಸುವದುಅವಶ್ಯಕಎಂದುಎಸ್‍ಡಿವಿಎಸ್ ಸಂಸ್ಥೆಯ ನಿರ್ದೇಶಕಿ ಮೀನಾಕ್ಷಿ ಪಾಟೀಲ ಹೇಳಿದರು.

ಹುಕ್ಕೇರಿ ನಗರದರವದಿ ಫಾರ್ಮ ಹೌಸನಲ್ಲಿ ಆಯೋಜಿಸಿದ ಉತ್ತರಾಯಣ 2022ರ ಕಾರ್ಯಕ್ರಮವನ್ನು ಎಸ್‍ಡಿವಿಎಸ್ ಸಂಸ್ಥೆಯ ನಿರ್ದೇಶಕಿ ಮೀನಾಕ್ಷಿ ಪಾಟೀಲಅವರು ಉದ್ಘಾಟಸಿದರು.
ನಂತರಮಾದ್ಯಮಗಳೊಂದಿಗೆ ಮಾತನಾಡುತ್ತಾ ಸಂಕೇಶ್ವರ ನಗರದಲ್ಲಿ ಶ್ರೀ ದುರದುಂಡಿಶ್ವರ ವಿದ್ಯಾವರ್ಧಕ ಸಂಘದಅಡಿಯಲ್ಲಿಕಾರ್ಯ ನಿರ್ವಹಿಸುತ್ತಿರುವ ವಿವಿಧ ಶಾಲೆಗಳಲ್ಲಿ ಉತ್ತರಾಯಣ ನಿಮಿತ್ಯ ಮಕ್ಕಳಿಗೆ ಗಾಳಿಪಟ ಉತ್ಸವ ಹಾಗೂ ತಾಯಂದಿಯರಿಗೆಉಡಿತುಂಬುವಕಾರ್ಯಕ್ರಮ ಹಮ್ಮಿಕೊಂಡು ನಮ್ಮನಾಡಿನ ಸಂಸ್ಕ್ರತಿ ಮತ್ತು ಸಂಸ್ಕಾರಗಳನ್ನು ಮಕ್ಕಳಿಗೆ ತಿಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ.

ಕಾಲೇಜು ವಿದ್ಯಾರ್ಥಿಗಳಿಗೆ ಕಲಿಕೆಯೊಂದಿಗೆಕೌಶಲ್ಯಾಭಿವೃದ್ದಿಚಟುವಟಿಕೆ ಮಾಡಲಾಗುತ್ತಿದೆಇದರಿಂದ ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನರೂಪಿಸಲು ಸಹಕಾರಿಯಾಗುತ್ತದೆ.ಕಾರಣ ವಿದ್ಯಾರ್ಥಿಗಳಿಗೆ ಸ್ವಉದ್ಯೋಗ ಹೊಂದಲುಅವರಆಸಕ್ತಿಯನ್ನು ಹೆಚ್ಚಿಸುವಕಾರ್ಯಎಸ್ ಡಿ ವಿ ಎಸ್ ಸ್ ಸಂಘ ಅದ್ಯಕ್ಷ ಎಂಬಿ ಪಾಟೀಲರು ಮಾಡುತ್ತಿದ್ದಾರೆಎಂದರು. ನಂತರಉತ್ತರಾಯಣದ ನಿಮಿತ್ತಗಾಳಿಪಟ ಹಾರಿಸುವ ಮೂಲಕ ಮಕ್ಕಳಿಗೆ ಪೆÇ್ರೀತ್ಸಾಹ ನೀಡಿದರು.
ಕಾರ್ಯಕ್ರಮದರೂವಾರಿ ಸರ್ವಮಂಗಳಾ ಯರಗಟ್ಟಿಅವರು ಮಾತನಾಡಿಪ್ರಥಮ ಬಾರಿಗೆ ನಮ್ಮ ಮಹಾವಿದ್ಯಾಲಯದಲ್ಲಿ ಲಕ್ಷ್ಯಅಕ್ಯಾಡೆಮಿ ಪ್ರಾರಂಭಿಸುವ ಮೂಲಕ ವಿದ್ಯಾರ್ಥಿಗಳು ಕಲಿಯುವದರೊಂದಿಗೆ ಗಳಿಕೆ ಮಾಡುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.ಕಾರಣಗ್ರಾಮಿಣ ಭಾಗದ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕುಎಂದರು.

ಈ ವೇಳೆ ಶಾಲಾ ವಿದ್ಯಾರ್ಥಿಗಳು ,ತಾಯಂದಿರು ದೇಶಿ ಉಡಿಗೆತೋಟ್ಟುಕಣ್ಮನ ಸೆಳೆದರು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಬಿ ಎ ಪೂಜಾರಿ, ಕೋ ಆಡಿನೇಟರ ಸರ್ವಮಂಗಳ ಯರಗಟ್ಟಿ, ಉμÁರವದಿ, ಅನುಪಮಾ ಬಾಗಲಕೋಟಿ, ರೇಖಾಚಿಕ್ಕೋಡಿ, ಶೋಭಾ ಪಾಟೀಲ, ಸರೋಜನಿ ಹುಂಡೆಕರ, ರಾಜಶ್ರೀ ಪಾಟೀಲ, ಗುರುದೇವಿ ಹುಲೆಪ್ಪನವರಮಠ, ಲೀಲಾ ರಜಪೂತ,ಸವಿತಾಎಣಗಿಮಠ ಹಾಗೂ ಎಸ್ ಡಿ ವಿ ಎಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Tags:

error: Content is protected !!