Khanapur

ನಂದಗಡ ಗ್ರಾಮದ ವಾರಕರಿ ಮಂಡಳಿ ಪಂಢರಪುರ ವಿಠ್ಠಲನ ದರ್ಶನಕ್ಕೆ

Share

ಹೌದು ಪ್ರತಿ ವರ್ಷ ಮಾಘವಾರಿ ನಿಮಿತ್ಯ ಪಂಢರಪುರ ವಿಠ್ಠಲನ ದರ್ಶನಕ್ಕೆ ಹೋಗಿ ದರ್ಶನ್ ಪಡೆಯುವ ಸಂಪ್ರದಾಯ ಅದರಂತೆ ಸಮಸ್ತ ನಂದಗಡದ ವಾರಕರಿ ಮಂಡಳಿಯು ಗ್ರಾಮದ ಲಕ್ಷ್ಮೀ ಮಂದಿರದ ಮುಂದೆ ಪೂಜೆ ಸಲ್ಲಿಸಿದರು.ನಂದಗಡ ಗ್ರಾಮಸ್ಥರಿಂದ ಅವರನ್ನು ಬೆಳ್ಕೋಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ದೇವತಾ ಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವದ ಅಧ್ಯಕ್ಷ ಪಿ.ಕೆ.ಪಾಟೀಲರು ಮಾತನಾಡಿ ನಮ್ಮ ನಂದಗಡದ ವಾರಕರಿ ಮಂಡಳಿಯು ಪಂಢರಪುರ ವಿಠ್ಠಲನ ದರ್ಶನಕ್ಕೆ ಹೋಗುತ್ತಿದ್ದು, ಅವರನ್ನು ಪೂಜೆ ಸಲ್ಲಿಸಿ ಬೆಳ್ಕೋಡಲಾಯಿತು ಗ್ರಾಮಸ್ಥರ ಆಯೂಷ, ಆರೋಗ್ಯ ಬಗ್ಗೆ ಬೇಡಿಕೊಳ್ಳಲು ಹೇಳಿ ಹಾರೈಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮನ್ಸೂರ್ ತಹಶೀಲ್ದಾರ್, ಸದಸ್ಯ ನಾಗೇಂದ್ರ ಪಾಟೀಲ್, ಸಂದೀಪ್ ಪಾರೀಶ್ವಾಡಕರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದು ವಾರಕರಿ ಮಂಡಳಿಗೆ ಬೇಳ್ಕೋಟರು

Tags:

error: Content is protected !!