ಹುಕ್ಕೇರಿ ತಾಲೂಕಿನ ಸಂಕೇಶ್ವರ ನಗರದಲ್ಲಿ ಹಾಡು ಹಗಲೆ ಮಹಿಳೆಯನ್ನು ಶೂಟೌಟ್ ಮಾಡಿ ಕೋಲೆ ಮಾಡಿದ ಸ್ಥಳಕ್ಕೆ ಬೆಳಗಾವಿ ಎಸ್ ಪಿ ಲಕ್ಷ್ಮಣ ನಿಂಬರಗಿ ಭೇಟಿ ಮಾಡಿ ಪರಿಸಿಲಿಸಿದರು.

ನಂತರ ಮಾದ್ಯಮಗಳೊಂದಿಗೆ ಎಸ್ ಪಿ ಲಕ್ಷ್ಮಣ ನಿಂಬರಗಿ ಅವರು ಮಾತನಾಡಿ ಪಟ್ಟಣದಲ್ಲಿ ಒಬ್ಬಂಟಿ ಮಹಿಳೆ ಮೇಲೆ ಗುಂಡಿಕ್ಕಿ ಕೋಲೆ ಮಾಡಿರುವ ಆರೋಪಿಗಳ ಪತ್ತೆಗಾಗಿ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರ ತಂಡವು ಶೋಧ ಕಾರ್ಯ ಮಾಡುತ್ತಿದ್ದಾರೆ,ವಿಧಿ ವಿಜ್ಞಾನ ಪ್ರಯೋಗಾಲಯ ಅಧಿಕಾರಿಗಳು ಕೂಡಾ ಈ ಬಗ್ಗೆ ಪರಶಿಲನೆ ಮಾಡುತ್ತಿದ್ದಾರೆ. ಯಮಕನಮರ್ಡಿ ಸಿ ಪಿ ಆಯ್ ರಮೇಶ ಛಾಯಾಗೋಳ ನೇತೃತ್ವದ ತಂಡ ಆರೋಪಿಗಳ ಕುರಿತು ಕೆಲವೊಂದು ಮಾಹಿತಿ ಸಂಗ್ರಹಿಸಿದ್ದಾರೆ ಮತ್ತು ಈ ಕೊಲೆ ಯಾರು ಯಾವ ಕಾರಣಕ್ಕಾಗಿ ಮಾಡಿದ್ದಾರೆ ಎನ್ನುವ ಕುರಿತು ಪೆÇೀಲಿಸರು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ ಎಂದರು
ಬೈಟ್ ವಾವೋ: ಈ ಸಂದರ್ಭದಲ್ಲಿ ಸಿ ಪಿ ಆಯ್ ರಮೇಶ ಛಾಯಾಗೋಳ, ಪಿ ಎಸ್ ಆಯ್ ಗಣಪತಿ ಕೋಗನೊಳ್ಳಿ ಉಪಸ್ಥಿತರಿದ್ದರು.