Belagavi

ಡಿಸಿ ಹಿರೇಮಠರನ್ನು ಸತ್ಕರಿಸಿದ ವನ್ಯಜೀವಿ, ಪರಿಸರ ಅಭಿವೃದ್ಧಿ ವೇದಿಕೆ

Share

ಬೆಳಗಾವಿ ಜಿಲ್ಲಾಧಿಕಾರಿಗಳಾಗಿ ಮತ್ತೆ ಅಧಿಕಾರ ವಹಿಸಿಕೊಂಡ ಹಿನ್ನೆಲೆ ಡಿಸಿ ಎಮ್.ಜಿ.ಹಿರೇಮಠ ಅವರನ್ನು ಬೆಳಗಾವಿ ವನ್ಯಜೀವಿ, ಪರಿಸರ ಅಭಿವೃದ್ಧಿ ವೇದಿಕೆಯ ಪದಾಧಿಕಾರಿಗಳು ಶಾಲು ಹೊದಿಸಿ ಹೂಗುಚ್ಚ ನೀಡಿ ಸನ್ಮಾನಿಸಿದರು.

ಈ ವೇಳೆ ವೇದಿಕೆಯ ಅಧ್ಯಕ್ಷ ಸುರೇಶ ಉರಬಿನಹಟ್ಟಿ, ಕಾರ್ಯದರ್ಶಿ ಡಾ.ಡಿ.ಎನ್.ಮಿಸಾಳೆ, ಖಜಾಂಚಿ ಜಗದೀಶ್ ಮಠದ, ಸಂಘಟನಾ ಕಾರ್ಯದರ್ಶಿ ಪೆÇ್ರ.ಮಾರುತಿ ಕದಮ್, ಸಹ ಕಾರ್ಯದರ್ಶಿ ಎಸ್.ಸಿ.ಕಮತ, ನಿರ್ದೇಶಕರಾದ ವಿಲಾಸ ಕೆರೂರ, ಡಿ.ಎಮ್.ಟೊಣ್ಣೆ, ಜಿ.ಐ.ದಳವಾಯಿ, ಎನ್.ಬಿ.ಹಣ್ಣಿಕೇರಿ, ಮಹೇಶ ಚಿಟಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

Tags:

error: Content is protected !!