Khanapur

ಖಾನಾಪೂರ ತಾಲೂಕಿನ ಅಮಗಾಂವ ಮರಾಠಿ ಶಾಲೆಗೆ ಶಿಕ್ಷಕರ ಕೊರತೆ ಬಿಇಒ ಅವರಿಗೆ ಬಿಜೆಪಿ ಯುವ ಮುಖಂಡ ಪಂಡಿತ್ ಓಗಲೆ ಭೇಟಿ ನೀಡಿ ಚರ್ಚೆ

Share

ಹೌದು ಖಾನಾಪೂರ ತಾಲೂಕಿನ ಅಮಗಾಂವ ಗ್ರಾಮದ ಪ್ರಾಥಮಿಕ ಮರಾಠಿಯಲ್ಲಿ ಶಿಕ್ಷಕರ ಕೊರತೆ ಇರುವುದರಿಂದ ಇದರ ಬಗ್ಗೆ ಬಿಜೆಪಿ ಯುವ ಮುಖಂಡ ಪಂಡಿತ್ ಓಗಲೆ ಅವರು ಬಿಇಒ ಲಕ್ಷ್ಮಣರಾವ್ ಯಕ್ಕುಂಡಿ ಅವರಿಗೆ ಭೇಟಿ ನೀಡಿ ಚರ್ಚೆ ನಡೆಸಿದರು.ಕೂಡಲೇ ಶಿಕ್ಷಕರ ನೇಮಕಾತಿ ಮಾಡಬೇಕೆಂದರು.

ಈ ಸಂದರ್ಭದಲ್ಲಿ ಬಿಇಒ ಲಕ್ಷ್ಮಣರಾವ್ ಯಕ್ಕುಂಡಿ ಅವರು ಮಂಗಳವಾರ ದೊಳಗೆ ಒಬ್ಬ ಶಿಕ್ಷಕಣ ನೇಮಕಾತಿ ಮಾಡುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಅಮಗಾಂವ ಗ್ರಾಮದ ಹಿರಿಯ ಬಸವರಾಜ ಹಾಪಾಳ್ಳಿ ಉಪಸ್ಥಿತರಿದ್ದರು.

Tags:

error: Content is protected !!