Politics

ಸಿದ್ರಾಮಯ್ಯ ಮತ್ತೊಮ್ಮೆ‌ ಸಿಎಂ ಆಗೋಕೆ‌ ಹಗಲು ಕನಸು ಕಾಣುತ್ತಿದ್ದಾರೆ; ಡಿಸಿಎಂ ಗೋವಿಂದ ಕಾರಜೋಳ ಲೇವಡಿ

Share

ಮುಂಬರುವ ಎಪ್ರಿಲ್ ಬಳಿಕ ಸಿಎಂ ಯಡಿಯೂರಪ್ಪ ಬದಲಾ ಗುತ್ತಾರೆ ಎಂಬ ಮಾಜಿ‌ ಸಿಎಂ ಸಿದ್ದರಾಮಯ್ಯ ‌ಹೇಳಿಕೆ‌ ವಿಚಾರವಾಗಿ ವಿಜಯಪುರ ‌ಜಿಲ್ಲೆ ಚಡಚಣ ತಾಲೂಕಿನ ಹತ್ತಳ್ಳಿ‌ ಗ್ರಾಮದಲ್ಲಿ ಡಿಸಿಎಂ ಗೊವೀಂದ‌ ಕಾರಜೋಳ ತಿರುಗೇಟು ನೀಡಿದ್ದು ಸಿದ್ದರಾಮಯ್ಯ ಅವರು ಬಿಜೆಪಿ ಪಕ್ಷದ ವಕ್ತಾರರಿದ್ದರಾ? ಅವರು ಆರ್ ಎಸ್ ಎಸ್ ನಲ್ಲಿದ್ದರಾ?

ಎಂದು ಡಿಸಿಎಂ ಕಾರಜೋಳ‌ ಪ್ರಶ್ನಿಸಿಸುತ್ತಾ ಮತ್ತೊಮ್ಮೆ‌ ಸಿಎಂ ಆಗೋಕೆ‌ ಹಗಲು ಕನಸು ಕಾಣುತ್ತಿದ್ದಾರೆ, ಅದು ಹಗಲು ಕನಸು ಎಂದು ಡಿಸಿಎಂ ಗೋವಿಂದ ಕಾರಜೋಳ ಕಿಚಾಯಿಸಿದರು.

Tags:

error: Content is protected !!