Uncategorized

ಯುಪಿ ಕಾನ್ಪುರದಲ್ಲಿ ಯಳ್ಳೂರ ಯೋಧ ಅನಾರೋಗ್ಯದಿಂದ ನಿಧನ

Share

ಉತ್ತರ ಪ್ರದೇಶದ ಕಾನ್ಪುರದಲ್ಲಿ ಕರ್ತವ್ಯದಲ್ಲಿದ್ದಾಗ ಬೆಳಗಾವಿ ತಾಲೂಕಿನ ಯಳ್ಳೂರ ಗ್ರಾಮದ ಶಿವಾಜಿನಗರದ ಯೋಧ ಜ್ಯೋತಿಬಾ ಮನೋಹರ್ ಪಾಟೀಲ್ ಅವರು ಗುರುವಾರದಂದು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ
ಬೆಳಗಾವಿ ತಾಲೂಕಿನ ಯಳ್ಳೂರ ಗ್ರಾಮದ ಶಿವಾಜಿನಗರ ಯೋಧ ಜ್ಯೋತಿಬಾ ಮನೋಹರ್ ಪಾಟೀಲ್ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆಅವರಿಗೆ 40,ವರ್ಷ ವಯಸ್ಸಾಗಿತು ಅವರ ಪೆÇೀಷಕರು, ಹೆಂಡತಿ, ಮಗ, ಮಗಳು, ಸಹೋದರಿ, ಸಹೋದರ, ಸೋದರ ಮಾವ ಮತ್ತು ಸೋದರಳಿಯರನ್ನು ಅಗಲಿದ್ದು, ಸಧ್ಯಕೆ ಪಾರ್ಥಿವ ಶರೀರ ದೆಹಲಿ ತಲುಪಿದ್ದು ಅಲ್ಲಿಂದ ಗೋವಾ ಮಾರ್ಗವಾಗಿ ಸಾಯಂಕಾಲ ವರೆಗೆ ಬೆಳಗಾವಿಗೆ ತಲುಪಿ, ಸಾಯಂಕಾಲ ಸರ್ಕಾರಿ ಗೌರವಗಳೊಂದಿಗೆ ಯಳ್ಳೂರ ಗ್ರಾಮದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

Tags:

error: Content is protected !!